Webdunia - Bharat's app for daily news and videos

Install App

ಕನಸಿನಲ್ಲಿ ನಿತ್ಯ ಹಾವು ಬರುತ್ತದೆಯೇ? ಹಾಗಿದ್ದರೆ ಏನು ಮಾಡಬೇಕು ಗೊತ್ತಾ?

Webdunia
ಗುರುವಾರ, 13 ಡಿಸೆಂಬರ್ 2018 (09:13 IST)
ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದರೆ ಮೃತ್ತಿಕಾ ಪ್ರಸಾದ ಎಂದು ಮಣ್ಣಿನ ರೂಪದಲ್ಲಿ ಕೊಡುತ್ತಾರೆ. ಇದರ ಮಹತ್ವ ನಿಮಗೆ ಗೊತ್ತಾ?


ಮೃತ್ತಿಕಾ ಪ್ರಸಾದ ಧರಿಸುವವರಿಗೆ ನಾಗ ದೋಷ ಭಯವಿರುವುದಿಲ್ಲ, ಹಾಗೇ ಅವರಿಗೆ ನಾಗದೇವರ ಆಶೀರ್ವಾದ ದೊರೆಯುತ್ತದೆ. ಅಂತಹವರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡು ಭಯ ಬೀಳದು.

ಇದಲ್ಲದೆ ಮಾತು ತೊದಲುವವರು ಮೃತ್ತಿಕಾ ಪ್ರಸಾದದ ನೀರನ್ನು ಸೇವಿಸಬಹುದು. ವಿವಾಹ ಸಂಬಂಧಕ್ಕಾಗಿ ವರ/ವಧುವಿನ ಕಡೆಯವರು ಮನೆಗೆ ಬರುವ ದಿನ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿಕೊಂಡು ಚಿಟಿಕೆ ಮೃತ್ತಿಕಾ ಪ್ರಸಾದವನ್ನು ಒಂದು ಚಿಟಿಕೆ ಅರಶಿನವನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿ ದೇವರಿಗೆ ತುಪ್ಪದ ದೀಪ ಹಚ್ಚಿದರೆ ಬೇಗ ಮದುವೆ ನಿಶ್ಚಯವಾಗುತ್ತದೆ.

ಅದೇ ರೀತಿ ಗಂಡ-ಹೆಂಡತಿ ನಿತ್ಯ ಕಲಹವಾಡುವ ಮನೆಯಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಅರಶಿನದ ಬಟ್ಟೆಯಲ್ಲಿ ಮೃತ್ತಿಕೆಯನ್ನು ಕಟ್ಟಿ ಪೂಜಿಸಿ ಸಾಂಬ್ರಾಣಿ ಹೊಗೆ ಹಾಕಿದರೆ ಜಗಳ ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments