Webdunia - Bharat's app for daily news and videos

Install App

ನಿಮ್ಮ ಚರ್ಮ ತೇವಾಂಶದಿಂದ ಕೂಡಿರಬೇಕೆಂದರೆ ಕ್ರೀಂಗಳ ಬದಲು ಈ ಮೂರನ್ನು ಬಳಸಿ

Webdunia
ಬುಧವಾರ, 27 ಮಾರ್ಚ್ 2019 (09:36 IST)
ಬೆಂಗಳೂರು : ಕೆಲವರ ಸ್ಕಿನ್ ತುಂಬಾ  ಡ್ರೈಯಾಗಿರುತ್ತದೆ. ಈ ತರಹದ  ಸ್ಕಿನ್ ಯಿಂದ ಮುಖದ ಅಂದ ಕೆಡುತ್ತದೆ. ಅದಕ್ಕಾಗಿ ನಿಮ್ಮ ಸ್ಕಿನ್ ಯಾವಾಗಲೂ ತೇವಾಂಶದಿಂದ ಕೂಡಿರಬೇಕೆಂದು ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚುವ ಬದಲು ಪ್ರಕೃತ್ತಿದತ್ತವಾಗಿ ಸಿಗುವ ಈ ಮೂರನ್ನು ಹಚ್ಚಿ ನೋಡಿ.

ಜೇನುತುಪ್ಪ: ಇದು ಸುಲಭದಲ್ಲಿ ಸಿಗುವ ಮಾಯಿಶ್ಚರೈಸರ್‌ ಮಾತ್ರವಲ್ಲದೆ ಚರ್ಮದ ಕಪ್ಪು ಕಲೆಗಳನ್ನು, ಮೊಡವೆ, ಚರ್ಮದ ಸುಕ್ಕನ್ನು ನಿವಾರಿಸುತ್ತದೆ. 2 ಚಮಚ ಜೇನುತುಪ್ಪಕ್ಕೆ 4 ಚಮಚ ನೀರನ್ನು ಸೇರಿಸಿ ಮುಖಕ್ಕೆ ಲೇಪನ ಮಾಡಿ 15 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯುವುದು. ಇದು ಮುಖಕ್ಕೆ ತೇವಾಂಶವನ್ನು ನೀಡುವುದಲ್ಲದೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ

 

ಕೊಬ್ಬರಿ ಎಣ್ಣೆ: ಇದು ಕೂದಲು ಮತ್ತು ಚರ್ಮದ ಜೀವಕೋಶಗಳಿಗೆ ಸುಲಭವಾಗಿ ಒಗ್ಗಿಕೊಳ್ಳುವ ಮತ್ತು ಆರೋಗ್ಯಯುತವಾದ ಎಣ್ಣೆ. ಇದನ್ನು ನಿಮ್ಮ ಚರ್ಮಕ್ಕೆ  ಹಚ್ಚಿ ಮಸಾಜ್ ಮಾಡುವುದರಿಂದ  ನಿಮ್ಮ  ಚರ್ಮ ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ.


ಲೋಳೆರಸ: ಲೋಳೆರಸವು ಚರ್ಮಕ್ಕೆ ತೇವಾಂಶವನ್ನು ನೀಡುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಸಿಗುವ ಜೆಲ್ ನ್ನು ಮುಖಕ್ಕೆ ಅಥವಾ ಒಣಗಿರುವ ಚರ್ಮದ ಭಾಗಕ್ಕೆ ಲೇಪನ ಮಾಡುವುದು. ಈ ಲೇಪನವು ವಿಟಮಿನ್‌ ಸಿ ಮತ್ತು ಇ ಗಳೊಂದಿಗೆ ಬೀಟಾ-ಕೆರೋಟಿನ್‌ ಅಂಶವನ್ನು ಹೊಂದಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.



 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments