Select Your Language

Notifications

webdunia
webdunia
webdunia
webdunia

ರಾಮನಿಗಾಗಿ ಕಾದಿದೆ ಅಯೋಧ್ಯೆ: ಭೂಮಿ ಪೂಜೆಗೆ ಸಿಂಗಾರಗೊಂಡ ರಾಮಜನ್ಮಭೂಮಿ

ರಾಮನಿಗಾಗಿ ಕಾದಿದೆ ಅಯೋಧ್ಯೆ: ಭೂಮಿ ಪೂಜೆಗೆ ಸಿಂಗಾರಗೊಂಡ ರಾಮಜನ್ಮಭೂಮಿ
ಲಕ್ನೋ , ಬುಧವಾರ, 5 ಆಗಸ್ಟ್ 2020 (09:24 IST)
ಲಕ್ನೋ: ಇಡೀ ದೇಶವೇ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಂದು ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ.


ಇಂದು ಮಧ್ಯಾಹ್ನ 12.30 ರ ಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಇಡೀ ದೇಶವೇ ಕಾಯುತ್ತಿದೆ. ಅಯೋಧ‍್ಯೆಯಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇಲ್ಲಿನ ಪ್ರತೀ ಮನೆ ಮನೆಯ ಮುಂದೆಯೂ ರಂಗೋಲಿ, ಹಾಕಿ ತಳಿರು ತೋರಣಗಳಿಂದ ಶಂಗರಿಸಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೂ ಪ್ರಧಾನಿ ಮೋದಿ ಮೊದಲು ರಾಮನ ಬಂಟ ಹನುಮನ ಪೂಜೆ ನೆರವೇರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

75 ವರ್ಷದ ಮಾನಸಿಕ ಅಸ್ವಸ್ಥತೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು