Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಹರಡಿದ ಕರುನಾಡಿನ ಕಂಪು

ಅಯೋಧ್ಯೆಯಲ್ಲಿ ಹರಡಿದ ಕರುನಾಡಿನ ಕಂಪು
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (21:52 IST)
ಅಯೋಧ್ಯೆಯಲ್ಲಿ ಕರ್ನಾಟಕದ ಹೆಸರು ಪದೇ ಪದೇ ಕೇಳಿಬಂದು ನಾಡಿನ ಹೆಮ್ಮೆಯ ವಿಷಯದಲ್ಲಿ ಒಂದಾಯಿತು.


ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕೋದಂಡರಾಮ ವಿಗ್ರಹವನ್ನು ಕಾಣಿಕೆ ನೀಡಿದ್ದು, ಸಮಾರಂಭದಲ್ಲಿ ನಿರೂಪಕರು ಕರ್ನಾಟಕದ ಹೆಸರನ್ನು ಪುನರುಚ್ಛರಿಸಿದರು.

ಮೋದಿ ಪಡೆದ ಕೋದಂಡರಾಮ ವಿಗ್ರಹ ಕರುನಾಡಿನಲ್ಲಿ ಸಿದ್ಧಗೊಂಡ ಕೊಡುಗೆ ಎನ್ನುವುದು ವಿಶೇಷ.




Share this Story:

Follow Webdunia kannada

ಮುಂದಿನ ಸುದ್ದಿ

ಸೊಸೆಗೆ ಲೈಂಗಿಕ ಕ್ರಿಯೆ ನಡೆಸಬೇಡ ಎಂದ ಮಾವ