Webdunia - Bharat's app for daily news and videos

Install App

ಗೃಹಪ್ರವೇಶಕ್ಕೆ ಮೊದಲು ಗೋವುಗಳನ್ನು ಮನೆಯೊಳಗೆ ಕರೆತರುವುದು ಏಕೆ ಗೊತ್ತಾ?

Webdunia
ಶನಿವಾರ, 6 ಏಪ್ರಿಲ್ 2019 (08:54 IST)
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಗೃಹ ಪ್ರವೇಶವಾಗುವಾಗ ಗೋವುಗಳನ್ನು ಕರೆತರುವುದು ಇದೆ. ಆದರೆ ಈ ಆಚರಣೆ ಹಿಂದಿನ ಉದ್ದೇಶವೇನು ಗೊತ್ತಾ?


ಗೋವು ಕಾಮಧೇನುವಿನ ಸಂಕೇತವಾಗಿರುವುದಕ್ಕೆ ತ್ರಿಮೂರ್ತಿಗಳಾದಿಯಾಗಿ ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿರುತ್ತಾರೆ. ಸಾಕಿ ಸಲಹಿದವರಿಗೆ ಪ್ರೀತಿ ತೋರುವ ಈ ಗೋವು ಕೂಡಿ ಬಾಳುವುದರ ಮಹತ್ವ ಕಲಿಸಿಕೊಡುತ್ತದೆ.

ಇಂತಹ ಗೋವನ್ನು ಮನೆಯೊಳಗೆ ಕರೆಸಿದರೆ ದುಷ್ಟ ಶಕ್ತಿಗಳು, ಗ್ರಹಗಳು ದೂರವಾಗುವುದು. ಮನೆಯೊಳಗೆ ಬಂದ ಆಕಳು ತಿಂಡಿ ತಿನಿಸು ತಿಂದು ಗಂಜಲು ಹೊಯ್ದರೆ ಮನೆ ಉದ್ದಾರವಾದಂತೆ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments