ಯಾವ ಗ್ರಹ ಬಲಾಢ್ಯನಾಗಿದ್ದರೆ ಯಾವ ಫಲ?

Webdunia
ಬುಧವಾರ, 30 ಅಕ್ಟೋಬರ್ 2019 (09:12 IST)
ಬೆಂಗಳೂರು: ನಮ್ಮ ಜಾತಕದಲ್ಲಿ ಯಾವೆಲ್ಲಾ ಗ್ರಹಗಳಿದ್ದು, ಯಾವ ಗ್ರಹಗಳಿಂದ ಯಾವೆಲ್ಲಾ ಫಲ ನೀಡುತ್ತವೆ ಗೊತ್ತಾ? ಇಲ್ಲಿದೆ ನೋಡಿ.

 
ಯಾವುದೇ ಜಾತಕದಲ್ಲಿ ಗುರು ಬಲಾಢ್ಯನಾದರೆ ಆತ ಜ್ಞಾನವಂತ, ವಿದ್ಯೆಯಲ್ಲಿ ಆಸಕ್ತಿ ಹೊಂದಿರುತ್ತಾನೆ. ಬುಧ ಬಲಾಢ್ಯವಿದ್ದರೆ ಚಾಣಾಕ್ಷತನ ವಿಶೇಷ ಪ್ರಚಂಡ ಬುದ್ಧಿವಂತವಾಗುತ್ತಾನೆ.

ಗುರು ವಿದ್ಯೆ ನೀಡಿದರೆ ಬುಧ ವಿದ್ಯಾ ಸಾಮರ್ಥ್ಯ ನೀಡುತ್ತಾನೆ. ರವಿ ಬಲಾಢ್ಯನಿದ್ದರೆ ವಿದ್ಯೆಗೆ ತಕ್ಕ ಅವಕಾಶಗಳು, ಸೌಲಭ್ಯಗಳು ದೊರೆಯುತ್ತವೆ. ಚಂದ್ರ ಬಲಾಢ್ಯನಾಗಿದ್ದರೆ ಏಕಾಗ್ರತೆ ನೀಡುತ್ತಾನೆ. ಶುಕ್ರ ಬಲಾಢ್ಯನಾಗಿದ್ದರೆ ಪ್ರತಿಭಾ ಶಕ್ತಿಯನ್ನು ನೀಡುತ್ತಾನೆ. ಕುಜ ಬಲಾಢ್ಯನಿದ್ದರೆ ವಿದ್ಯಾಭ್ಯಾಸದಲ್ಲಿ ಧೈರ್ಯವನ್ನು ಸೂಚಿಸುತ್ತಾನೆ. ಶನಿ ಬಲಾಢ್ಯನಿದ್ದರೆ ಶಿಸ್ತು ಸಂಯಮವನ್ನು ಹೊಂದುತ್ತಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಗಣೇಶ ಕವಚಂ ಸ್ತೋತ್ರ ಪಠಣದ ಅದ್ಭುತ ಪ್ರಯೋಜನಗಳು

ಲಲಿತಾ ಸಹಸ್ರನಾಮ ಓದುವುದರ ಫಲ ತಿಳಿಯಿರಿ, ಯಾವೆಲ್ಲಾ ಸಮಸ್ಯೆಗೆ ಮುಕ್ತಿ ಗೊತ್ತಾ

ನವಗ್ರಹ ಪೂಜಾ ಫಲ: ಒಂಬತ್ತು ಗ್ರಹಗಳ ಅನುಗ್ರಹ ಮತ್ತು ಅದ್ಭುತ ಪ್ರಯೋಜನಗಳು

ಕಾಶೀ ವಿಶ್ವನಾಥಾಷ್ಟಕಂ ಸ್ತೋತ್ರ ಇಂದು ತಪ್ಪದೇ ಓದಿ

ಶನಿ ಚಾಲೀಸಾ ಪಠಣದ ಅದ್ಭುತ ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ಪ್ರಯೋಜನಗಳು

ಮುಂದಿನ ಸುದ್ದಿ
Show comments