Webdunia - Bharat's app for daily news and videos

Install App

ಸರ್ಪದೋಷದಿಂದ ಏನೆಲ್ಲಾ ಕೆಡುಕಾಗುತ್ತದೆ ಗೊತ್ತಾ?

Webdunia
ಸೋಮವಾರ, 24 ಜೂನ್ 2019 (09:08 IST)
ಬೆಂಗಳೂರು: ಸರ್ಪದೋಷ ಬಂದಾಗ ನಾವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ನಾಗನಿಗೆ ವಿಶೇಷ ಸೇವೆ ಸಲ್ಲಿಸಿದರೆ ಅದು ಸರಿ ಹೋಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಆದರೆ ಸರ್ಪದೋಷ ಯಾವಾಗ ಬರುತ್ತದೆ ಗೊತ್ತಾ?


ನಾಗದೇವತೆಗೆ ಹಾನಿಯುಂಟಾಗುವ ಪ್ರಸಂಗಗಳು, ಅಪಚಾರ ತರುವ ಸಂಗತಿಗಳು, ನಮಗೆ ತಿಳಿದೋ ತಿಳಿಯದೆಯೋ ನಾಗನಿಗೆ, ಅದರ ಮೊಟ್ಟೆಗೆ ಅಥವಾ ಅದರ ಹುತ್ತಕ್ಕೆ ಹಾನಿ ಮಾಡಿದಾಗ, ಬೆತ್ತದಿಂದ ಹೊಡೆದಾಗ ಸರ್ಪದೋಷ ಉಂಟಾಗುತ್ತದೆ.

ಇದರಿಂದಾಗಿ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕಷ್ಠಾದಿ ರೋಗಗಳು, ವಿವಾಹಕ್ಕೆ ಅಡ್ಡಿ ವ್ಯವಹಾರದಲ್ಲಿ ನಷ್ಟ, ಕೃಷಿಗೆ ಸಂಕಷ್ಟ ಎದುರಾಗುತ್ತವೆ. ಹೀಗಾಗಿ ಸರ್ಪದೇವತೆಯ ಆರಾಧನೆ ಮಾಡುವುದು ಮುಖ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

ಮುಂದಿನ ಸುದ್ದಿ
Show comments