Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ
ಬೆಂಗಳೂರು , ಬುಧವಾರ, 16 ಅಕ್ಟೋಬರ್ 2019 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಬುಧವಾರ ಅಕ್ಟೋಬರ್ 16. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಬಿದಿಗೆ ತಿಥಿ. ಇಂದು ಭರಣಿ ನಕ್ಷತ್ರವಾಗಿದ್ದು, ಸಿದ್ಧಿ ಯೋಗ ಮತ್ತು ಗರಜೆ ಕರಣ.

ಇಂದಿನ ದಿನ ನೀವು ಈ ಶ್ಲೋಕ ಹೇಳಿದರೆ ಒಳ್ಳೆಯದಾಗುತ್ತದೆ.
ಶ್ರೀ ಹರಿ ಹರಸುಪ್ರಜಾ ಶಾಸ್ತಃ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ದಾತವ್ಯಂ ತವ
ದರ್ಶನಮ್
ಉತ್ತಿಷ್ಠೋತ್ತಿಷ್ಠ ಶಬರಿಗಿರೀಶ ಉತ್ತಿಷ್ಟ
ಶಾನ್ತಿದಾಯಕ
ಉತ್ತಿಷ್ಠ ಹರಿಹರಪುತ್ರ ತ್ರೈಲೋಕ್ಯಂ
ಮಂಗಳಂ ಕುರು

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?