Select Your Language

Notifications

webdunia
webdunia
webdunia
webdunia

ಓದುವಾಗ ವಿದ್ಯಾರ್ಥಿಗಳು ಈ ದಿಕ್ಕಿಗೆ ಮುಖ ಮಾಡಿದರೆ ಉತ್ತಮ

ಓದುವಾಗ ವಿದ್ಯಾರ್ಥಿಗಳು ಈ ದಿಕ್ಕಿಗೆ ಮುಖ ಮಾಡಿದರೆ ಉತ್ತಮ
ಬೆಂಗಳೂರು , ಮಂಗಳವಾರ, 1 ಡಿಸೆಂಬರ್ 2020 (09:04 IST)
ಬೆಂಗಳೂರು: ಓದಿದರೆ ತಲೆಗೆ ಹತ್ತುತ್ತಿಲ್ಲ, ಯಾವ ದಿಕ್ಕಿಗೆ ಕೂತು ಓದಿದರೆ ದೇವರ ಅನುಗ್ರಹ ಸಿಗುತ್ತದೆ ಎಂದು ತಿಳಿಯಬೇಕಾದರೆ ಇದನ್ನು ಓದಿ.


ವಿದ್ಯಾರ್ಥಿಗಳು ಓದುವಾಗ ಪೂರ್ವಾಭಿಮುಖವಾಗಿ ಓದಿದರೆ ಅವರಿಗೆ ವಿದ್ಯೆಗೆ ತಲೆಗೆ ಹತ್ತುವುದು ಮಾತ್ರವಲ್ಲದೆ, ಯಶಸ್ಸು ಬೆನ್ನು ಬೀಳುತ್ತದೆ. ಸರಸ್ವತಿ ವಿದ್ಯೆಗೆ ಅಧಿಪತಿ. ಹೀಗಾಗಿ ಓದಲು ಕೂರುವ ಮುನ್ನ 21 ಬಾರಿ ಸರಸ್ವತಿ ದೇವಿಯ ಮಂತ್ರ ಜಪಿಸಿ ಓದಲು ಕುಳಿತರೆ ವಿದ್ಯೆ ಕೈ ಹಿಡಿಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ