Webdunia - Bharat's app for daily news and videos

Install App

ದೀರ್ಘಾಯುಷ್ಯ ಬೇಕಾದರೆ ಧಾರ್ಮಿಕವಾಗಿ ಹೀಗಿರಬೇಕು!

Webdunia
ಸೋಮವಾರ, 4 ಫೆಬ್ರವರಿ 2019 (08:52 IST)
ಬೆಂಗಳೂರು: ಎಲ್ಲರಿಗೂ ದೀರ್ಘಾಯುಷ್ಯದ ಆಸೆಯಿರುತ್ತದೆ. ಆರೋಗ್ಯವಾಗಿ ಬಹುಕಾಲ ಬದುಕಿರಬೇಕು ಎಂಬುದು ಎಲ್ಲರ ಕನಸು. ಆದರೆ ಅದಕ್ಕೆ ನಾವು ಮಾಡುವ ಸನ್ಮಾರ್ಗವೂ ಕಾರಣವಾಗುತ್ತದೆ.


ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ ನಮ್ಮ ಆಯುಷ್ಯ ಅಡಗಿದೆ. ಮನುಷ್ಯ ಯಾವ ಮಾರ್ಗದಲ್ಲಿ ನಡೆಯಬೇಕೆಂದು ವೇದ ಪುರಾಣಗಳಲ್ಲಿ ಹೇಳಿದೆ.

‘ಕುರ್ವನ್ನೇವೇಹಂ ಕರ್ಮಾಣಿ ಜಿಜೀವಿಷೇಚ್ಛತ ಸಮಾ’. ಅಂದರೆ ಸತ್ಕರ್ಮಗಳನ್ನು ಮಾಡುತ್ತಲೇ ಮನುಷ್ಯ ನೂರು ವರ್ಷ ಬದುಕಬೇಕು. ಸತ್ಕರ್ಮದಿಂದಲೇ ದೀರ್ಘಾಯುಷ್ಯ. ಮನುಷ್ಯ ಬಹಳ ವರ್ಷಗಳ ಕಾಲ ಬದುಕಬೇಕೆಂದರೆ ಸತ್ಕರ್ಮಗಳ ಫಲದಿಂದ ಮಾತ್ರ. ದುರಾಚಾರಿ, ಭ್ರಷ್ಟಾಚಾರಿ, ಪಾತಕಿಗಳೂ ಹಲವು ವರ್ಷ ಬದುಕಬಹುದು. ಆದರೆ ಅವರ ಜನ್ಮಕ್ಕೆ ಯಾವುದೇ ಫಲವಿಲ್ಲ. ಇಂತಹವರು ಮತ್ತೆ ಮತ್ತೆ ನೀಚ ಜನ್ಮವೆತ್ತಿ ಜನನ-ಮರಣಗಳ ಚಕ್ರದಲ್ಲಿ ಜರ್ಜರಿತರಾಗುತ್ತಿರುತ್ತಾರೆ. ಹೀಗಾಗಿ ಎಷ್ಟೇ ಅಡೆತಡೆಗಳು ಬಂದರೂ ಸತ್ಕರ್ಮದಲ್ಲಿ ನಡೆಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments