Webdunia - Bharat's app for daily news and videos

Install App

ಮಂಗಳಮುಖಿಯರಿಂದ ಪಡೆದ ಈ ವಸ್ತುವಿನಂದ ಅದೃಷ್ಟವಂತರಾಗುತ್ತಾರಂತೆ!

Webdunia
ಗುರುವಾರ, 23 ನವೆಂಬರ್ 2017 (08:42 IST)
ಬೆಂಗಳೂರು: ಹಣದ ಸಮಸ್ಯೆ ಯಾರಿಗಿಲ್ಲ ಹೇಳಿ? ಎಷ್ಟೇ ಸಂಪಾದಿಸಿದರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ನಯಾಪೈಸೆ ಉಳಿಯಲ್ಲ ಎಂಬ ದೂರು ಎಲ್ಲರ ಬಳಿ ಇರುತ್ತದೆ. ಇದಕ್ಕೆ ಒಂದು ಪರಿಹಾರ ಕೂಡ ಇದೆ. ಅದೇನು ಗೊತ್ತಾ…? ಮಂಗಳಮುಖಯರಿಂದ ಹಣ ಪಡೆದುಕೊಂಡರೆ ನಿಮಗೆ ಮತ್ತೆಂದೂ ಹಣದ ಸಮಸ್ಯೆ ಎದುರಾಗದಂತೆ!

ಮಂಗಳಮುಖಿಯರೇ ನಮ್ಮಿಂದ ದುಡ್ಡು ಪೀಕುತ್ತಾರೆ ಇನ್ನು ಅವರ ಬಳಿ ಹಣ ಪಡೆಯುವುದೇ ಎಂದು ಭಯಪಡಬೇಡಿ.ಮಂಗಳಮುಖಿಯರು ಗಂಡಿನ ದೇಹದೊಳಗೆ ಹೆಣ್ಣು, ಹೆಣ್ಣಿನ ದೇಹದೊಳಗೆ ಗಂಡು ಹೊಂದಿರುವ ದೇಹವಾಗಿರುವುದರಿಂದ ಅವರನ್ನು ಅರ್ಧನಾರೀಶ್ವರನ ಅ಻ವತಾರ ಎನ್ನುತ್ತಾರೆ. ಇವರಿಗೆ ಕೆಲವು ದಿವ್ಯಶಕ್ತಿಗಳು ಇರುತ್ತದೆಯಂತೆ.

ಇವರಿಂದ ಆರ್ಶೀವಾದ ಪಡೆದವರು ಯಾವುದೇ ತೊಂದರೆ ಇಲ್ಲದೇ ಜೀವನದಲ್ಲಿ ಉನ್ನತಿ ಹೊಂದುತ್ತಾರಂತೆ. ಮಂಗಳವಾರದ ದಿನ ನಿಮ್ಮ ಮನೆಯಿಂದ 11, 21, 51, 101 ಹೀಗೆ ಒಂದು ರೂಪಾಯಿ ಹೆಚ್ಚು ಇರುವಂತೆ ಹಣವನ್ನು ಅವರಿಗೆ ಕೊಟ್ಟು ಅವರಿಂದ ಕೇವಲ ದು ರೂಪಾಯಿಯನ್ನು ನೀಡುವಂತೆ ಆರ್ಶೀವದಿಸಿಕೊಂಡು ಅದನ್ನು ತೆಗೆದುಕೊಂಡು ಮನೆಯಲ್ಲಿ ಇಡಬೇಕಂತೆ. ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪೂಜಿಸಿದರೆ ಜೀವನದಲ್ಲಿ ಅದೃಷ್ಟ ಹುಡುಕಿಕೊಂಡು ಬರುತ್ತದೆಯಂತೆ ಎನ್ನುತ್ತಾರೆ ಪಂಡಿತ ಮಹಾಶಯರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments