Select Your Language

Notifications

webdunia
webdunia
webdunia
webdunia

ಈ ದಿನ ಸಾಲ ಕೊಡುವುದು, ತರುವುದು ಮಾಡಲೇಬಾರದು!

ಈ ದಿನ ಸಾಲ ಕೊಡುವುದು, ತರುವುದು ಮಾಡಲೇಬಾರದು!
ಬೆಂಗಳೂರು , ಮಂಗಳವಾರ, 7 ಮೇ 2019 (07:13 IST)
ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ಒಳ್ಳೆಯ ಮುಹೂರ್ತದಲ್ಲಿ ಮಾಡಿದರೆ ಅದು  ನಮ್ಮ ಕೈಗೂಡುತ್ತದೆ.


ಹಾಗೆಯೇ ಸಾಲ ಕೊಡಲು, ತರಲೂ ಒಳ್ಳೆಯ ದಿನ ನೋಡಿ ಮಾಡುವುದು ಒಳ್ಳೆಯದು. ಇಲ್ಲವಾದರೆ ಕೊಟ್ಟ ಸಾಲ ಮರಳಿ ಬಾರದೇ ಇರಬಹುದು ಅಥವಾ ನಮಗೆ ಸಾಲ ತೀರಿಸಲು ಕಷ್ಟವಾಗಬಹುದು.

ಶಾಸ್ತ್ರಗಳ ಪ್ರಕಾರ ಭಾನುವಾರ, ಮಂಗಳವಾರ, ಸಂಕ್ರಮಣ ಸಮಯದಲ್ಲಿ ಅಥವಾ ಚತುರ್ದಶಿ, ಅಮವಾಸ್ಯೆ ತಿಥಿ ಇರುವಾಗ ಹಸ್ತಾ ನಕ್ಷತ್ರ ಇದ್ದರೆ  ಮತ್ತು ಗ್ರಹಣ ಸಮಯದಲ್ಲಿ ಸಾಲದ ವ್ಯವಹಾರ ಮಾಡುವುದು ನಿಷಿದ್ಧವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?