Select Your Language

Notifications

webdunia
webdunia
webdunia
webdunia

ಹಣದ ಸಮಸ್ಯೆಗೆ ನಿವಾರಣೆಯಾಗಲು ಈ ಬೀಜದಿಂದ ಹೀಗೆ ಮಾಡಿ

ಹಣದ ಸಮಸ್ಯೆಗೆ ನಿವಾರಣೆಯಾಗಲು ಈ ಬೀಜದಿಂದ ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 23 ಫೆಬ್ರವರಿ 2021 (08:36 IST)
ಬೆಂಗಳೂರು : ಹಣದ ಹೋಗುವುದು ಬರುವುದು ಆಗುತ್ತಲೇ ಇರುತ್ತದೆ.  ಆದರೆ ಹಣದ ಹೊರ ಹರಿವು ಹೆಚ್ಚಾದಾಗ ಜೀವನದಲ್ಲಿ ಹಣದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಬೀಜದಿಂದ ಹೀಗೆ ಮಾಡಿ.

ಅಷ್ಟಮಿ ದಿನಗಳಂದು ವಿಷಮುಷ್ಠಿ ಕಾಯಿಯನ್ನು ತೆಗೆದುಕೊಂಡು ಬಂದು ಲಕ್ಷ್ಮಿ ದೇವಿಯ ಮುಂದೆ ಇಟ್ಟು ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಬೇಕು. ಬಳಿಕ ಅದನ್ನು ಹಣವಿಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಹಣದ ಸಮಸ್ಯೆ ನಿವರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ