ನಿಮ್ಮ ಮನೆಗೆ ಗಂಡಾಂತರವಿದೆ ಎಂಬುದನ್ನು ಸೂಚಿಸುತ್ತೆ ಈ ಘಟನೆ

Webdunia
ಬುಧವಾರ, 27 ಫೆಬ್ರವರಿ 2019 (06:43 IST)
ಬೆಂಗಳೂರು : ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಪ್ರಕೃತಿ ಕೆಲವು ಸನ್ನೆಗಳ ಮೂಲಕ ತಿಳಿಸುತ್ತೆ. ನೀವು ಹೋಗುವ ಕಾರ್ಯ ಇಷ್ಟೇ, ನಿನ್ನ ಯೋಗ್ಯತೆ ಇಷ್ಟೇ, ನಿನ್ನ ಜೀವನ ಇಷ್ಟೇ ಎಂಬ ಸೂಚನೆಗಳನ್ನು  ಪ್ರಕೃತಿ ಮೊದಲೇ ನಮಗೆ ತಿಳಿಸುತ್ತದೆ.


ಅದೇರೀತಿ ಮನೆಗೆ ಏನಾದರೂ ಅನಾಹುತ ಒದಗಿ ಬರುತ್ತದೆ ಎಂಬುದನ್ನು ಕೂಡ ಪ್ರಕೃತಿ ಮೊದಲೇ ಈ ಮೂಲಕ ನಮಗೆ ಸೂಚನೆ ನೀಡುತ್ತದೆ. ಹೌದು. ನಿಮ್ಮ ಮನೆಯಲ್ಲಿ ಸಾಕಿದ ನಾಯಿ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತದೆ ಎಂದರೆ ಆ ಮನೆಗೆ ಸದ್ಯದಲ್ಲೆ ದೊಡ್ಡ ಗಂಡಾಂತರ ಕಾದಿದೆ ಎಂದರ್ಥ. ಅಥವಾ ಮನೆಯ ಯಜಮಾನನಿಗೆ ಅಪಾಯ ಕಾದಿದೆ ಎಂದರ್ಥ. ಆದ್ದರಿಂದ ನೀವು ಸಾಕಿದ ನಾಯಿ ಅನಾರೋಗ್ಯಕ್ಕೀಡಾದರೆ ಸ್ವಲ್ಪ ಜಾಗೃತೆ ವಹಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments