Webdunia - Bharat's app for daily news and videos

Install App

ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಗ್ರಹದ ಪೂಜೆ ಮಾಡಿದರೆ ಯಶಸ್ಸು ಕಾಣಬಹುದು ಎಂದು ತಿಳಿಯಬೇಕಾ

Webdunia
ಗುರುವಾರ, 22 ಫೆಬ್ರವರಿ 2018 (06:48 IST)
ಬೆಂಗಳೂರು : ಎಲ್ಲಾ ಉದ್ಯೋಗಕ್ಕು ಅದರದೆ ಆದ  ಗ್ರಹಗಳ ಸಂಬಂದವಿರುತ್ತದೆ. ಆ ಗ್ರಹದ ಪೂಜೆ ಮತ್ತು ಆರಾಧನೆ ಮಾಡಿದರೆ ನೀವು ಮಾಡುವ ಉದ್ಯೋಗದಲ್ಲಿ ಪ್ರಗತಿ ಕಾಣುತ್ತದೆ ಮತ್ತು ಅದೇ ಉದ್ಯೋಗ, ವ್ಯವಹಾರದಲ್ಲಿ ನೀವು ಅಂದುಕೊಂಡ ಗುರಿ  ಸಾಧಿಸಬಹುದು.


ಸೂರ್ಯ : ಅಧಿಕಾರಿಗಳು ,ಸರಕಾರಿ ಕೆಲಸಗಾರರು, ರಾಜಕೀಯ ಸಂಬಂದಪಟ್ಟ, ರಾಜ್ಯಶಾಸ್ತ್ರದಲ್ಲಿ, ಅಂತರಾಷ್ಟ್ರೀಯ ವ್ಯವಹಾರಗಳು, ಆಡಳಿತಾತ್ಮಕ ಉದ್ಯೋಗಗಳು.


ಚಂದ್ರ : ನೀರಿನ ಸಂಬಂದಪಟ್ಟ ಉದ್ಯೋಗ, ನಿರಾವರಿ ಸಂಸ್ಥೆಗಳು, ಅಂಗಡಿಕಾರ, ಪೋಸ್ಟಮ್ಯಾನ್, ರೈಲ್ವೆ, ಮೀನುಗಾರಿಕೆ, ಹಡಗು ನಿರ್ವಾಹಕರು, ಸಮುದ್ರ ಉತ್ಪನ್ನಗಳು, ಸಂಚಾರಿ ಸಂಸ್ಥೆಗಳು, ಪಶು, ಅರಣ್ಯ  ಉದ್ಯೋಗಗಳು ಸಂಬಂದಿಸಿದ್ದು.
ಕುಜ : ಜಮೀನುದಾರರು, ವೈದ್ಯರು, ಸೇನಾಧೀಶರು, ಪೋಲಿಸರು, ಕಂಟ್ರಾಕ್ಟರ್, ದಲ್ಲಾಳಿಗಳು, ಸಂಘಟನೆಗಳನ್ನು ಮಾಡುವವರು, ಮಿಲಿಟರಿಯಲ್ಲಿನ ಅಧಿಕಾರಿಗಳು, ಆಯುಧ ಉತ್ಪಾದಕರು.
ಬುಧ : ಬರಹಗಾರರು, ಲೆಕ್ಕದಾರರು, ಪುಸ್ತಕ ವ್ಯಪಾರರು, ವರ್ತಕರು, ಸಣ್ಣ ಉದ್ಯೋಗ, ಬ್ಯಾಂಕಿನಲ್ಲಿ, ರೇಡಿಯೋ ಟಿ.ವಿ ಮನರಂಜಕರು, ಶಿಲ್ಪಕಲೆ, ಬೆರಳಚ್ಚು, ಜೆರಾಕ್ಸ್, ಮೊಬೈಲ್ ವ್ಯಪಾರರು.
ಗುರು : ರಾಜಕಾರಣಿ, ಮಂತ್ರಿ, ವಕೀಲರು, ಸಲಹೆಗಾರರು, ಬಂಗಾರ ಬೆಳ್ಳಿಯ ವ್ಯಪಾರರು, ಶಿಕ್ಷಕರು, ಪೌರೋಹಿತ, ಜ್ಯೋತಿಷಿಗಳು, ಉಪನ್ಯಾಸಕರು, ಧಾರ್ಮಿಕ ಅಧಿಕಾರಿಗಳು, ಗುರುಗಳು, ವಿಮಾನ ಸಂಸ್ಥೆಗಳಲ್ಲಿ ಉದ್ಯೋಗ.
ಶುಕ್ರ : ಜವಳಿ ಮತ್ತು ಸುಗಂಧ ಸಾಮಾನುಗಳ ವ್ಯಪಾರರು, ನಾಟಕ ರಂಗದಲ್ಲಿ, ಸಿನಿಮ ರಂಗದಲ್ಲಿ ಇರುವವರು, ಧನರಕ್ಷಕರು, ಹಣದನಿರ್ವಾಹಕರು, ಚಿನ್ನ ಬೆಳ್ಳಿ ವ್ಯಪಾರರು, ವಸ್ತ್ರವಿನ್ಯಾಸರು, ಹೋಟೆಲ್ ವ್ಯಪಾರರು, ಬೇಕರಿ, ಟೈಲರಿಂಗ್, ಬ್ಯೂಟೀಷಿಯನ್.
ಶನಿ : ಮುದ್ರಣಾಲಯ, ಪೋಲಿಸ್, ಕೂಲಿಕಾರರು, ಅಧಿಕಾರಿಯ ಕೆಳಗೆ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ಕಾರ್ಖಾನೆಯಲ್ಲಿ ಕೆಲಸ, ಕಲಿದ್ದಲು, ಸೀಮೆಂಟ್, ಬಟ್ಟೆ ವ್ಯಪಾರರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments