Select Your Language

Notifications

webdunia
webdunia
webdunia
webdunia

ಧನಾಕರ್ಷಣೆಯಾಗಲು ಈ ವಸ್ತುವನ್ನು ಈ ಸ್ಥಳದಲ್ಲಿ ಕಟ್ಟಿ

ಧನಾಕರ್ಷಣೆಯಾಗಲು ಈ ವಸ್ತುವನ್ನು ಈ ಸ್ಥಳದಲ್ಲಿ ಕಟ್ಟಿ
ಬೆಂಗಳೂರು , ಬುಧವಾರ, 19 ಆಗಸ್ಟ್ 2020 (07:25 IST)
ಬೆಂಗಳೂರು : ಎಲ್ಲರಿಗೂ ಧನಯೋಗ ಪ್ರಾಪ್ತಿಯಾಗುವುದಿಲ್ಲ. ಈ ಯೋಗ ಪ್ರಾಪ್ತಿಯಾದರೆ ಅವರಿಗೆ ಧನದ ಕೊರತೆಯಾಗುವುದಿಲ್ಲ. ಈ ಧನ ಯೋಗ ಪ್ರಾಪ್ತಿಯಾಗಲು, ಧನಾಕರ್ಷಣೆಯಾಗಲು ಈ ತಂತ್ರ ಮಾಡಿ.

ಜಾಯಿಕಾಯಿ ಒಂದು ಮಸಾಲೆ ಪದಾರ್ಥ. ಇದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ.  ಧನಾಕರ್ಷಣೆಯಾಗಲು ಶನಿವಾರದಂದು 5 ಜಾಯಿ ಕಾಯಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕೆಂಪು ದಾರದಿಂದ ಕಟ್ಟಿ ಅದರ ಮೇಲೆ ‘ಹೀರೀಂ’ ಎಂದು ಬರೆದು ವ್ಯಾಪಾರ ಕೇಂದ್ರದ ಎಡಭಾಗದಲ್ಲಿ ಕಟ್ಟಬೇಕು.  ಅದು ಯಾರಿಗೂ ಕಾಣಬಾರದು. ಇದಕ್ಕೆ ಪ್ರತಿದಿನ ಪೂಜೆ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಸತ್ತವರ ಫೋಟೊವನ್ನು ಈ ದಿಕ್ಕಿನಲ್ಲಿ ಹಾಕಿ