Publish Date: Tue, 10 Dec 2019 (07:07 IST)
Updated Date: Tue, 10 Dec 2019 (07:09 IST)
ಬೆಂಗಳೂರು : ಮಾಂಗಲ್ಯದೋಷವಿದ್ದಾಗ ಪತಿಯ ಪ್ರಾಣಕ್ಕೆ ಒದಗುತ್ತದೆ. ನಿಮಗೆ ಮಾಂಗಲ್ಯ ದೋಷವಿದೆಯೇ? ಎಂಬ ವಿಚಾರ ಈ ಸಂಗತಿಗಳಿಂದ ತಿಳಿಯುತ್ತದೆ.
ಪದೇಪದೇ ಮಾಂಗಲ್ಯ ಕಡಿದು ಬೀಳುತ್ತಿದ್ದರೆ. ಮಾಂಗಲ್ಯ ಕಳೆದುಹೋದರೆ ಅಥವಾ ಮುರಿದು ಹೋದರೆ ಹಾಗೂ ಪತಿಗೆ ಪದೇ ಪದೇ ಅನಾಹುತ ಸಂಭವಿಸಿದರೆ ನಿಮಗೆ ಮಾಂಗಲ್ಯದೋಷವಿದೆ ಎಂದರ್ಥ.
ಇದಕ್ಕೆ ಪರಿಹಾರವೇನೆಂದರೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಹೋಗಿ ನಿಮ್ಮ ಶಕ್ತಿಗನುಸಾರ ಒಂದು ಪುಟ್ಟ ಚಿನ್ನದ ಮಾಂಗಲ್ಯವನ್ನು ಮಾಡಿಸಿ ದೇವಿಗೆ ಸಮರ್ಪಿಸಿದರೆ ಈ ದೋಷ ಪರಿಹಾರವಾಗುತ್ತದೆ.