Select Your Language

Notifications

webdunia
webdunia
webdunia
webdunia

ಮಿಥುನರಾಶಿಯಲ್ಲಿ ಹುಟ್ಟಿದವರಿಗೆ ಲಕ್ಷ್ಮೀ ಕಟಾಕ್ಷ ಸಿಗಲು ಈ ಮಂತ್ರ ಪಠಿಸಿ

ಮಿಥುನರಾಶಿಯಲ್ಲಿ ಹುಟ್ಟಿದವರಿಗೆ ಲಕ್ಷ್ಮೀ ಕಟಾಕ್ಷ ಸಿಗಲು ಈ ಮಂತ್ರ ಪಠಿಸಿ
ಬೆಂಗಳೂರು , ಭಾನುವಾರ, 5 ಜನವರಿ 2020 (07:04 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಮಿಥುನ ರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.



ಮಿಥುನರಾಶಿಯಲ್ಲಿ ಹುಟ್ಟಿದವರು ಪಶ್ಚಿಮ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಿದರೆ ನಿಮಗೆ ಬೇಗ ಧನಲಾಭವಾಗುತ್ತದೆ. ಹಾಗೇ ಈ ರಾಶಿಯವರು ಪ್ರತಿ ಗುರುವಾರದಂದು ಹಸುವಿಗೆ ಹಸಿ ಹುಲ್ಲನ್ನು ತಿನಿಸಬೇಕು. ಹೀಗೇ ಮಾಡಿದರೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.


ಹಾಗೇ ಈ ರಾಶಿಯವರು ಪ್ರತಿ ಬುಧವಾರ ಹೆಸರು ಕಾಳು ಅಥವಾ ಬೇಳೆಯನ್ನು ದಾನ ಮಾಡಬೇಕು. ಹಾಗೂ ಪ್ರತಿ ಸೋಮವಾರದಂದು ಲಕ್ಷ್ಮೀದೇವಿಗೆ ಬಳಿ ಹೂವಿನಿಂದ ಪೂಜೆ ಮಾಡಿ “ಓಂ ಶ್ರೀ ನಮಃ” ಈ ಮಂತ್ರವನ್ನು ಜಪಿಸಿದರೆ ನಿಮಗೆ ಲಕ್ಷ್ಮೀ ಕಟಾಕ್ಷ ಸಿಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ವಯಸ್ಸಿನಲ್ಲಿ ಯಾವ ಶಾಂತಿ ಹೋಮ ಮಾಡಿಸಬೇಕು?