Webdunia - Bharat's app for daily news and videos

Install App

ತುಳಸಿಗೆ ಪೂಜೆ ಮಾಡುವ ವೇಳೆ ಈ ಮಂತ್ರ ಜಪಿಸಿ

Webdunia
ಮಂಗಳವಾರ, 1 ಸೆಪ್ಟಂಬರ್ 2020 (07:40 IST)
ಬೆಂಗಳೂರು : ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಎಲ್ಲರ ಮನೆಯಲ್ಲೂ ತುಳಸಿಗೆ ಪೂಜೆ ಮಾಡುತ್ತಾರೆ. ಈ ರೀತಿ ತುಳಸಿಗೆ ಪೂಜೆ ಮಾಡುವಾಗ ಈ ಮಂತ್ರವನ್ನು ಜಪಿಸಿ.

ಪ್ರತಿದಿನ ತುಳಸಿಗೆ ದೀಪ ಹಚ್ಚಿದ ಬಳಿಕ ತುಳಸಿ ಗಿಡವನ್ನು ಮುಟ್ಟಿ  “ಓಂ ನಾರಾಯಣಾಯ ವಿಘ್ಮಯೇ, ವಾಸುದೇವಾಯ ದೀಮಹಿಂ. ತನ್ನೊ ವಿಷ್ಣು ಪ್ರಚೋದಯಾತ್”. ಈ ಮಂತ್ರವನ್ನು ಜಪಿಸಿ. ಇದರಿಂದ ವಿಷ್ಣು, ಲಕ್ಷ್ಮೀಯ ಕೃಪೆ ದೊರೆತು ನಿಮ್ಮ ಜೀವನದಲ್ಲಿ, ಸಂಸಾರದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments