Select Your Language

Notifications

webdunia
webdunia
webdunia
webdunia

ಇಂದು ಚಂದ್ರ ಗ್ರಹಣದಂದು ಈ ಸಣ್ಣ ಮಂತ್ರ ಪಠಿಸಿದರೆ 7 ಜನ್ಮದ ಪಾಪಗಳು ಕಳೆಯುತ್ತದೆ

ಇಂದು ಚಂದ್ರ ಗ್ರಹಣದಂದು ಈ ಸಣ್ಣ ಮಂತ್ರ ಪಠಿಸಿದರೆ 7 ಜನ್ಮದ ಪಾಪಗಳು ಕಳೆಯುತ್ತದೆ
ಬೆಂಗಳೂರು , ಶುಕ್ರವಾರ, 5 ಜೂನ್ 2020 (08:35 IST)
ಬೆಂಗಳೂರು : ಇಂದು ವಿಶೇಷವಾದ ಚಂದ್ರಗ್ರಹಣ ಬಂದಿದ್ದು, ಈ ದಿನದಂದು ಈ ಒಂದೇ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ವಿಷ್ಣು ದೇವ ಹಾಗೂ ಚಂದ್ರನ ಅನುಗ್ರಹದಿಂದ 7 ಜನ್ಮದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಗ್ರಹಣದ ಶಾಂತಿ ಫಲ ನಿಮಗೆ ದೊರೆಯುತ್ತದೆ.


ಇಂದು ರಾತ್ರಿ 11.15ನಿಮಿಷದಿಂದ ನಾಳೆ ಬೆಳಿಗ್ಗೆ ಶನಿವಾರ ಬೆಳಿಗ್ಗೆ 2.34 ನಿಮಿಷಗಳ ತನಕ ಜರುಗುತ್ತದೆ. ಆದಕಾರಣ ಗ್ರಹಣ ಆರಂಭವಾಗುವ ಮುನ್ನವೇ ಈ ಮಂತ್ರ ಜಪಿಸಬೇಕು. ಅಥವಾ ಗ್ರಹಣ ಮುಗಿದ ನಂತರವೂ ಕೂಡ ಪಠಿಸಬಹುದು.

‘ಓಂ ಕ್ಷೀರ ಪುತ್ರಾಯ ವಿದ್ಮಹೇ
ಅಮೃತ ತತ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್’

ಈ ಮಂತ್ರವನ್ನು 21 ಬಾರಿ ಪಠಿಸಿದರೆ ನಿಮಗೆ ಗ್ರಹಣ ದೋಷ ಕಳೆದು ಮನಸ್ಸಿಗೆ ಶಾಂತಿ ದೊರಕುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ