Webdunia - Bharat's app for daily news and videos

Install App

ಶಿವಪುರಾಣದ ಪ್ರಕಾರ ನಿಮಗೆ ಸಾವು ಸಮೀಪಿಸುತ್ತಿದೆ ಎಂದು ತಿಳಿಸುತ್ತೆ ಈ ಘಟನೆಗಳು

Webdunia
ಮಂಗಳವಾರ, 9 ಜುಲೈ 2019 (09:06 IST)
ಬೆಂಗಳೂರು : ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇ ಬೇಕು. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಶಿವಪುರಾಣದಲ್ಲಿ ಸಾವು ಸಂಭವಿಸುವ ಮೊದಲು ಕೆಲವು ಸೂಚನೆಗಳು ಸಿಗುತ್ತದೆಯಂತೆ. ಅದು ಯಾವುದೆಂಬುದು ಇಲ್ಲಿದೆ ನೋಡಿ.




* ಒಬ್ಬ ವ್ಯಕ್ತಿಯ ಶರೀರ ಕೆಂಪಾಗಿ ಬದಲಾಗುತ್ತಿದ್ದರೆ, ಆ ವ್ಯಕ್ತಿ ಆರು ತಿಂಗಳಲ್ಲಿ ಮರಣ ಹೊಂದುತ್ತಾನೆ ಎಂದರ್ಥ.

* ಒಬ್ಬ ವ್ಯಕ್ತಿ ನೀರಿನಲ್ಲಿ, ಇಲ್ಲ ಎಣ್ಣೆಯಲ್ಲಿ, ಅಥವಾ ಕನ್ನಡಿಯಲ್ಲಿ ಅವರ ಪ್ರತಿಬಿಂಬ ಕಾಣಿಸದೇ ಹೋದರೆ, ಆ ವ್ಯಕ್ತಿ ಆರು ತಿಂಗಳಲ್ಲಿ ಮರಣ ಹೊಂದುತ್ತಾನೆ ಎನ್ನುವ ಸೂಚನೆಯಾಗಿದೆ.

*ಯಾವ ವ್ಯಕ್ತಿಗೆ ತನ್ನ ನೆರಳು ಕಾಣಿಸುವದಿಲ್ಲವೋ ಅದರಲ್ಲೂ ನೆರಳಿನಲ್ಲಿ ತಲೆ ಕಾಣಿಸುವುದಿಲ್ಲವೋ ಆತನಿಗೆ ಸಾವು ಸಮೀಪಿಸುತ್ತಿದೆ ಎಂದರ್ಥವಂತೆ.

* ಒಬ್ಬ ವ್ಯಕ್ತಿಯ ಎಡಗೈ ವಾರದವರೆಗೂ ಹಿಡಿದಿದ್ದರೆ, ಇಲ್ಲ ನರಗಳು ಬಿಗಿ ಹಿಡಿದರೆ, ಆ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲ.

* ಒಬ್ಬ ವ್ಯಕ್ತಿ ಎಲ್ಲವನ್ನೂ ಕಪ್ಪಾಗಿ ನೋಡಲು ಪ್ರಾರಂಭಿಸಿದರೆ , ಆ ವ್ಯಕ್ತಿಯ ಸಾವು ಹತ್ತಿರದಲ್ಲಿ ಇದೆ ಎಂದು ಅರ್ಥ.

* ನಮ್ಮ ಕೈಯಲ್ಲಿರುವ ಜೀವನ ರೇಖೆ ನಾವು ಎಷ್ಟು ಕಾಲ ಬದುಕುತ್ತೇವೆ ಎಂದು ಹೇಳುತ್ತದೆ. ಯಾರಿಗಾದರೂ ತಮ್ಮ ಜೀವನ ರೇಖೆ ಕತ್ತರಿಸಿದ್ದರೆ , ಅವರು ಕಡಿಮೆ ಸಮಯ ಬದುಕುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments