Webdunia - Bharat's app for daily news and videos

Install App

ಈ 9 ಹೆಸರಿನವರನ್ನು ಮಹಾಶಿವನ ತ್ರಿಶೂಲ ರಕ್ಷಣೆ ಮಾಡುತ್ತದೆಯಂತೆ

Webdunia
ಶನಿವಾರ, 8 ಆಗಸ್ಟ್ 2020 (12:52 IST)
ಬೆಂಗಳೂರು : ಶಿವನು ಸಂಕಷ್ಟದಿಂದ ಭಕ್ತರನ್ನು ರಕ್ಷಿಸುವಾತ. ಕಷ್ಟದ ಕಾಲದಲ್ಲಿ ಶಿವನನ್ನು ಸ್ಮರಿಸಿದರೆ ಆತ ನಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಈ 9 ಹೆಸರಿವನವರಿಗೆ ಮಹಾಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆಯಂತೆ.

ಶಿವನಂತೆ ಆತನ ಜೊತೆ ಇರುವ ತ್ರಿಶೂಲ, ಡಮರುಗ, ನಾಗರಹಾವು ಕೂಡ ದೈವಾಂಶ ಹೊಂದಿರುತ್ತವೆ. ಇವುಗಳು ಕೂಡ ನಮ್ಮನ್ನು ರಕ್ಷಿಸುತ್ತವೆಯಂತೆ. ‘ಜಿ’ , ‘ಎಂ’, ‘ಎ’, ‘ಪಿ’, ‘ಎಸ್’, ‘ವಿ’, ‘ಜೆ’, ‘ಸಿ’, ‘ಕೆ’ ಈ ಅಕ್ಷರಗಳಿಂದ ಶುರುವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳನ್ನು ಶಿವನ ತ್ರಿಶೂಲ ಯಾವಾಗಲೂ ಕಾಯುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಸಾಲಿಗ್ರಾಮ ಮಂತ್ರ ಇಲ್ಲಿದೆ, ಇದನ್ನು ಓದುವುದರ ಫಲವೇನು ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ ಆಂಜನೇಯನಿಗೆ ಇದನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments