Webdunia - Bharat's app for daily news and videos

Install App

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪದೇ ಈ ಮಂತ್ರ ಓದಿ

Krishnaveni K
ಭಾನುವಾರ, 9 ಫೆಬ್ರವರಿ 2025 (08:21 IST)
ಬೆಂಗಳೂರು: ಇನ್ನೇನು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರಬರುತ್ತಿದ್ದು ಈ ಸಂದರ್ಭದಲ್ಲಿ ಓದಿನಲ್ಲಿ ಯಶಸ್ಸು ಸಿಗಬೇಕಾದರೆ ಸರಸ್ವತಿ ದೇವಿಯ ಈ ಮಂತ್ರವನ್ನು ತಪ್ಪದೇ ಓದಿ.

ಸರಸ್ವತಿ ದೇವಿಯು ವಿದ್ಯೆಗೆ ಅಧಿಪತಿಯಾಗಿದ್ದಾಳೆ. ಪರೀಕ್ಷೆ ಹತ್ತಿರ ಬಂದಾಗ ಮನಸ್ಸು ಶಾಂತವಾಗಿ ಓದಿನತ್ತ ಏಕಾಗ್ರತೆ ಸಾಧಿಸಲು ದೇವರ ಅನುಗ್ರಹವೂ ಮುಖ್ಯವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಸರಸ್ವತಿಯ ದೇವಿಯನ್ನು ಪ್ರಾರ್ಥಿಸಿ ಓದಲು ಕೂತರೆ ಉತ್ತಮ.

ವಿಶೇಷವಾಗಿ ಬೆಳಗ್ಗಿನ ಸಮಯ ಓದಲು ಕೂರುವ ಮುನ್ನ ಸರಸ್ವತಿ ದೇವಿಗೆ ದೀಪ ಹಚ್ಚಿ ಈ ಮಂತ್ರವನ್ನು ತಪ್ಪದೇ ಪಠಿಸಿ.

ಓಂ ಸರಸತ್ಯೈ ವಿದ್ಮಹೇ ಬ್ರಹ್ಮಪುತ್ರಾಯೈ ಧೀಮಹಿ
ತನ್ನೋ ದೇವಿ ಪ್ರಚೋದಯಾತ್
ಈ ಮಂತ್ರವನ್ನು ಹೇಳುವುದರಿಂದ ಅಜ್ಞಾನ ದೂರವಾಗಿ ಓದಿನ ಕಡೆಗೆ ಏಕಾಗ್ರತೆಯು ಹೆಚ್ಚುತ್ತದೆ. ಜೊತೆಗೆ ಸರಸ್ವತಿ ದೇವಿಯ ಆಶೀರ್ವಾದವೂ ನಿಮಗೆ ಸಿಗುತ್ತದೆ. ತಪ್ಪದೇ ಮಕ್ಕಳ ಕೈಯಲ್ಲಿ ಹೇಳಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯ ದೇವರ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಆತಂಕ ದೂರ ಮಾಡಿ ಮನಸ್ಸು ಶಾಂತಗೊಳಿಸುವ ದೇವಿ ಮಂತ್ರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದುರ್ಗಾ ಕವಚ ಸ್ತೋತ್ರಂ ಕನ್ನಡದಲ್ಲಿ: ಇದರನ್ನು ಓದುವುದರ ಫಲ ನೋಡಿ

ಮುಂದಿನ ಸುದ್ದಿ
Show comments