Select Your Language

Notifications

webdunia
webdunia
webdunia
webdunia

ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಗೊತ್ತಾ?

ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಗೊತ್ತಾ?
ಬೆಂಗಳೂರು , ಶನಿವಾರ, 12 ಸೆಪ್ಟಂಬರ್ 2020 (07:57 IST)
ಬೆಂಗಳೂರು : ಶಿವನಿಗೆ ರುದ್ರಾಭಿಷೇಕ ಬಹಳ ಪ್ರಿಯವಾದದ್ದು. ಶಿವನನ್ನು ಒಲಿಸಿಕೊಳ್ಳಲು ರುದ್ರಾಭಿಷೇಕ ಮಾಡಿಸಿ. ಇದನ್ನು ರಾಶಿಗನುಸಾರವಾಗಿ ಮಾಡಿದರೆ ಇನ್ನು ಉತ್ತಮ. ಆದಕಾರಣ ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಈ ರಾಶಿಯವರು ಜೇನುತುಪ್ಪ ಮತ್ತು ಕಬ್ಬಿನರಸದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು.
*ವೃಷಭ ರಾಶಿ: ಈ ರಾಶಿಯವರು ಹಾಲು ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
*ಮಿಥುನ ರಾಶಿ : ಇವರು ಶರವತ್ತು ಅಥವಾ ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿ.
*ಕಟಕ ರಾಶಿ : ಈ ರಾಶಿಯವರು ಹಾಲು ಮತ್ತು ಜೇನುತುಪ್ಪದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು
*ಸಿಂಹ ರಾಶಿ : ಇವರು ಜೇನುತುಪ್ಪ ಮತ್ತು ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿ.
*ಕನ್ಯಾ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
*ತುಲಾ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿ
*ವೃಶ್ಚಿಕ ರಾಶಿ : ಈ ರಾಶಿಯವರು ಕಬ್ಬಿನ ಹಾಲು , ಜೇನುತುಪ್ಪ, ಹಾಲು ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ
*ಧನು ರಾಶಿ : ಈ ರಾಶಿಯವರು ಹಾಲು ಮತ್ತು ಜೇನುತುಪ್ಪದಿಂದ ಶಿವನಿಗೆ ಅಭಿಷೇಕ ಮಾಡಿ.
*ಮಕರ ರಾಶಿ : ಈ ರಾಶಿಯವರು ಗಂಗಾ ಜಲದಲ್ಲಿ ಬೆಲ್ಲ ಹಾಕಿ ಮಾಡಿರುವ ರಸ, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿ.
*ಕುಂಭ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
* ಮೀನ ರಾಶಿ : ಈ ರಾಶಿಯವರು ಕಬ್ಬಿನ ಹಾಲು , ಜೇನುತುಪ್ಪ, ಹಾಲು ಶಿವನಿಗೆ ಅಭಿಷೇಕ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಶಿಗನುಗುಣವಾಗಿ ಚಂದ್ರ ತಾರೆಯ ಲಕ್ಷಣಗಳು ಹೀಗಿರುತ್ತವೆ