Select Your Language

Notifications

webdunia
webdunia
webdunia
webdunia

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

Mahavishnu

Krishnaveni K

ಬೆಂಗಳೂರು , ಗುರುವಾರ, 23 ಅಕ್ಟೋಬರ್ 2025 (08:29 IST)

ಇಂದು ಗುರುವಾರವಾಗಿದ್ದು ಮಹಾವಿಷ್ಣುವಿನ ಕುರಿತಾದ ಶ್ರೀ ಹರಿ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಜೀವನದಲ್ಲಿ ಸಂಕಷ್ಟಗಳು ದೂರವಾಗುತ್ತದೆ.

ಜಗಜ್ಜಾಲಪಾಲಂ ಕನತ್ಕಂಠಮಾಲಂ
ಶರಚ್ಚಂದ್ರಫಾಲಂ ಮಹಾದೈತ್ಯಕಾಲಮ್ |
ನಭೋನೀಲಕಾಯಂ ದುರಾವಾರಮಾಯಂ
ಸುಪದ್ಮಾಸಹಾಯಂ ಭಜೇಹಂ ಭಜೇಹಂ || ೧ ||

ಸದಾಂಭೋಧಿವಾಸಂ ಗಲತ್ಪುಷ್ಪಹಾಸಂ
ಜಗತ್ಸನ್ನಿವಾಸಂ ಶತಾದಿತ್ಯಭಾಸಮ್ |
ಗದಾಚಕ್ರಶಸ್ತ್ರಂ ಲಸತ್ಪೀತವಸ್ತ್ರಂ
ಹಸಚ್ಚಾರುವಕ್ತ್ರಂ ಭಜೇಹಂ ಭಜೇಹಂ || ೨ ||

ರಮಾಕಂಠಹಾರಂ ಶ್ರುತಿವ್ರಾತಸಾರಂ
ಜಲಾಂತರ್ವಿಹಾರಂ ಧರಾಭಾರಹಾರಮ್ |
ಚಿದಾನಂದರೂಪಂ ಮನೋಜ್ಞಸ್ವರೂಪಂ
ಧೃತಾನೇಕರೂಪಂ ಭಜೇಹಂ ಭಜೇಹಂ || ೩ ||

ಜರಾಜನ್ಮಹೀನಂ ಪರಾನಂದಪೀನಂ
ಸಮಾಧಾನಲೀನಂ ಸದೈವಾನವೀನಮ್ |
ಜಗಜ್ಜನ್ಮಹೇತುಂ ಸುರಾನೀಕಕೇತುಂ
ತ್ರಿಲೋಕೈಕಸೇತುಂ ಭಜೇಹಂ ಭಜೇಹಂ || ೪ ||

ಕೃತಾಮ್ನಾಯಗಾನಂ ಖಗಾಧೀಶಯಾನಂ
ವಿಮುಕ್ತೇರ್ನಿದಾನಂ ಹರಾರಾತಿಮಾನಮ್ |
ಸ್ವಭಕ್ತಾನುಕೂಲಂ ಜಗದ್ವೃಕ್ಷಮೂಲಂ
ನಿರಸ್ತಾರ್ತಶೂಲಂ ಭಜೇಹಂ ಭಜೇಹಂ || ೫ ||

ಸಮಸ್ತಾಮರೇಶಂ ದ್ವಿರೇಫಾಭಕೇಶಂ
ಜಗದ್ಬಿಂಬಲೇಶಂ ಹೃದಾಕಾಶವೇಶಮ್ |
ಸದಾ ದಿವ್ಯದೇಹಂ ವಿಮುಕ್ತಾಖಿಲೇಹಂ
ಸುವೈಕುಂಠಗೇಹಂ ಭಜೇಹಂ ಭಜೇಹಂ || ೬ ||

ಸುರಾಲೀಬಲಿಷ್ಠಂ ತ್ರಿಲೋಕೀವರಿಷ್ಠಂ
ಗುರೂಣಾಂ ಗರಿಷ್ಠಂ ಸ್ವರೂಪೈಕನಿಷ್ಠಮ್ |
ಸದಾ ಯುದ್ಧಧೀರಂ ಮಹಾವೀರವೀರಂ
ಭವಾಂಭೋಧಿತೀರಂ ಭಜೇಹಂ ಭಜೇಹಂ || ೭ ||

ರಮಾವಾಮಭಾಗಂ ತಲಾಲಗ್ನನಾಗಂ
ಕೃತಾಧೀನಯಾಗಂ ಗತಾರಾಗರಾಗಮ್ |
ಮುನೀಂದ್ರೈಸ್ಸುಗೀತಂ ಸುರೈಸ್ಸಂಪರೀತಂ
ಗುಣೌಘೈರತೀತಂ ಭಜೇಹಂ ಭಜೇಹಂ || ೮ ||

ಫಲಶ್ರುತಿ

ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
ಪಠೇದಷ್ಟಕಂ ಕಂಠಹಾರಂ ಮುರಾರೇಃ |
ಸ ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
ಜರಾಜನ್ಮಶೋಕಂ ಪುನರ್ವಿಂದತೇ ನೋ || ೯ ||

ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದ ವಿರಚಿತಂ ಶ್ರೀ ಹರಿ ಸ್ತೋತ್ರಂ ||


Share this Story:

Follow Webdunia kannada

ಮುಂದಿನ ಸುದ್ದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ