Select Your Language

Notifications

webdunia
webdunia
webdunia
webdunia

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

Saibaba
ಇಂದು ಗುರುವಾರವಾಗಿದ್ದು ಸಾಯಿಬಾಬನಿಗೆ ವಿಶೇಷವಾದ ದಿನವಾಗಿದೆ. ಸಾಯಿ ಭಕ್ತರು ಇಂದು ಸಾಯಿ ಬಾಬ ಪ್ರಾರ್ಥನಾಷ್ಟಕಂ ಓದುವುದರಿಂದ ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಶಾಂತಚಿತ್ತಾ ಮಹಾಪ್ರಜ್ಞಾ ಸಾಯಿನಾಥಾ ದಯಾಧನಾ
ದಯಾಸಿಂಧೋ ಸತ್ಯಸ್ವರೂಪಾ ಮಾಯಾತಮವಿನಾಶನಾ || ೧ ||
ಜಾತ ಗೋತಾತೀತಾ ಸಿದ್ಧಾ ಅಚಿಂತ್ಯಾ ಕರುಣಾಲಯಾ
ಪಾಹಿಮಾಂ ಪಾಹಿಮಾಂ ನಾಥಾ ಶಿರಿಡೀ ಗ್ರಾಮನಿವಾಸಿಯಾ || ೨ ||
ಶ್ರೀ ಜ್ಞಾನಾರ್ಕ ಜ್ಞಾನದಾತ್ಯಾ ಸರ್ವಮಂಗಳಕಾರಕಾ
ಭಕ್ತ ಚಿತ್ತ ಮರಾಳಾ ಹೇ ಶರಣಾಗತ ರಕ್ಷಕ || ೩ ||
ಸೃಷ್ಟಿಕರ್ತಾ ವಿರಿಂಚೀ ತೂ ಪಾತಾತೂ ಇಂದಿರಾಪತಿ
ಜಗತ್ರಯಾಲಯಾನೇತಾ ರುದ್ರತೋ ತೂಚ ನಿಶ್ಚಿತೀ || ೪ ||
ತುಜವೀಣೇ ರತಾಕೋಠೆ ಠಾವನಾಯಾ ಮಹೀವರೀ
ಸರ್ವಜ್ಞಾತೂ ಸಾಯಿನಾಥಾ ಸರ್ವಾಂಚ್ಯಾ ಹೃದಯಾಂತರೀ || ೫ ||
ಕ್ಷಮಾ ಸರ್ವಪರಾಥಾಂಚೀ ಕರಾನೀ ಹೇಚೀಮಾಗಣೇ
ಅಭಕ್ತಿ ಸಂಶಯಾಚ್ಯಾತ್ಯಾಲಾಟಾ ಶೀಘ್ರನಿವಾರಣೇ || ೬ ||
ತೂಧೇನು ವತ್ಸಮೀತಾನ್ಹೇ ತೂ ಇಂದುಚಂದ್ರಕಾಂತ ಮೀ
ಸ್ವರ್ನದೀರೂಪ ತ್ವತ್ಪಾದಾ ಆದರೇದಾಸಹಾ ನಮೀ || ೭ ||
ಠೇವ ಆತಾ ಶಿರೀಮಾಜ್ಯಾ ಕೃಪೇಚಾಕರ ಪಂಜರ
ಶೋಕಚಿಂತಾ ನಿವಾರಾ ಗಣೂಹಾ ತವಕಿಂಕರಃ || ೮ ||
ಜಯ ಜಯ ಸಾಯಿ ಸದ್ಗುರು ಪರಮಾತ್ಮ ಸಾಯಿ ||
 
 

Share this Story:

Follow Webdunia kannada

ಮುಂದಿನ ಸುದ್ದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ