Select Your Language

Notifications

webdunia
webdunia
webdunia
webdunia

ತುಳಸಿ ಎಲೆಗಳನ್ನು ಇಲ್ಲಿ ಇಟ್ಟರೆ ಸಮಸ್ಯೆಗಳು ದೂರವಾಗುತ್ತದೆ

ತುಳಸಿ ಎಲೆಗಳನ್ನು ಇಲ್ಲಿ ಇಟ್ಟರೆ ಸಮಸ್ಯೆಗಳು ದೂರವಾಗುತ್ತದೆ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (07:55 IST)
ಬೆಂಗಳೂರು : ಹಿಂದೂ ಪುರಾಣದಲ್ಲಿ ತುಳಸಿ ಗಿಡಕ್ಕೆ ಮಹತ್ವವಾದ ಸ್ಥಾನವಿದೆ. ತುಳಸಿ ಗಿಡ ಲಕ್ಷ್ಮೀಯ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ತುಳಸಿ ಗಿಡದ ಎಲೆಯಿಂದ ನಮ್ಮ ಸಮಸ್ಯೆಗಳನ್ನು ನಿವಾರಿಸಬಹುದು.

ಪ್ರತಿ ಶುಕ್ರವಾರ 5 ತುಳಸಿ ಎಲೆಗಳನ್ನು ತಂದು ಕೆಂಪು ವಸ್ತ್ರದಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಡಿ. ಬಳಿಕ ನಿಮ್ಮ ಕೋರಿಕೆಗಳನ್ನು ಬೇಡಿಕೊಂಡು ದೇವರಿಗೆ ಪೂಜೆ ಮಾಡಿ. ಬಳಿಕ ಸಂಜೆಯ ವೇಳೆ ಹರಿಯುವ ನದಿಗೆ ಬಿಡಿ. ಇದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. 

ಹಾಗೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ತುಳಸಿ ಎಲೆಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ರಾತ್ರಿ ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಇಡಿ, ಬೆಳಿಗ್ಗೆ ಅದನ್ನು ಹರಿಯುವ ನದಿಗೆ ಬಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಸ್ಯೆಗಳು ನಿವಾರಣೆಯಾಗಲು ವಿಘ್ನ ನಿವಾರಕ ಗಣೇಶನನ್ನು ಅರಿಶಿನದಿಂದ ಹೀಗೇ ಪೂಜೆ ಮಾಡಿ