Select Your Language

Notifications

webdunia
webdunia
webdunia
webdunia

ಶತ್ರುಗಳ ಕಾಟ ದೂರವಾಗಲು ಹಣೆಗೆ ಇದರಿಂದ ತಯಾರಿಸಿದ ತಿಲಕ ಹಚ್ಚಿ

ಶತ್ರುಗಳ ಕಾಟ ದೂರವಾಗಲು ಹಣೆಗೆ ಇದರಿಂದ ತಯಾರಿಸಿದ ತಿಲಕ ಹಚ್ಚಿ
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (08:29 IST)
ಬೆಂಗಳೂರು : ಶತ್ರುಗಳ ಸಂಖ್ಯೆ ಹೆಚ್ಚಾದರೆ ನಾವು ಏಳಿಗೆಯಾಗುವುದಿಲ್ಲ.ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯನ್ನು ಸಹಿಸದೆ ನಾಶ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಶತ್ರುಕಾಟದಿಂದ ಮುಕ್ತಿ ಹೊಂದಲು ಇದರಿಂದ ತಿಲಕ ತಯಾರಿಸಿ  ಹಚ್ಚಿ.

ಶ್ರೀ ಕಾಲಭೈರವೇಶ್ವರನ ಸ್ವರೂಪವಾದ ಕಪ್ಪು ಅರಶಿನ ಕೊಂಬನ್ನು ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ದಿನ ತಂದು ಅದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಣೆಗೆ ಹಚ್ಚಿಕೊಳ್ಳಬೇಕು. ಹಾಗೂ ಆ ದಿನ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು. ಹೀಗೆ ಇದರಿಂದ ತಿಲಕ ಇಟ್ಟುಕೊಂಡರೆ ಯಾವುದೇ ಕೆಟ್ಟ ಶಕ್ತಿ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕ ಮಾಸದಲ್ಲಿ ದೇವರ ಪೂಜೆಗೆ ಈ 2 ವಸ್ತುಗಳನ್ನು ಅರ್ಪಿಸಿ