Webdunia - Bharat's app for daily news and videos

Install App

ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಈ 8 ಹೆಸರನ್ನು ಹೇಳಿ

Webdunia
ಸೋಮವಾರ, 7 ಸೆಪ್ಟಂಬರ್ 2020 (07:30 IST)
ಬೆಂಗಳೂರು : ದರಿದ್ರ ಬೆನ್ನಹತ್ತಿದಾಗ ನಾವು ಮಾಡುವ ಕೆಲಸದಲ್ಲಿ ಸೋಲನ್ನು ಅನುಭವಿಸುತ್ತೇವೆ. ಈ ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಹೀಗೆ ಹೇಳಿ.

ತುಳಸಿ ಗಿಡ ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪ. ಇದರ ಮುಂದೆ ಕಷ್ಟಗಳನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತದೆ. ಆದಕಾರಣ ತುಳಸಿ  ಪೂಜೆ ಮಾಡುವಾಗ ಅದರ ಮುಂದೆ ನಿಂತುಕೊಂಡು ಬೃಂದಾ, ಬೃಂದಾವನಿ, ವಿಶ್ವಪೂಜಿತ, ವಿಶ್ವಪಾವನಿ, ಪುಷ್ಪಸಾರ, ನಂದಿನಿ, ತುಳಸಿ, ಕೃಷ್ಣ ಜೀವನಿ ಎಂದು 8 ಹೆಸರು ಹೇಳಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments