Webdunia - Bharat's app for daily news and videos

Install App

ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಈ 8 ಹೆಸರನ್ನು ಹೇಳಿ

Webdunia
ಸೋಮವಾರ, 7 ಸೆಪ್ಟಂಬರ್ 2020 (07:30 IST)
ಬೆಂಗಳೂರು : ದರಿದ್ರ ಬೆನ್ನಹತ್ತಿದಾಗ ನಾವು ಮಾಡುವ ಕೆಲಸದಲ್ಲಿ ಸೋಲನ್ನು ಅನುಭವಿಸುತ್ತೇವೆ. ಈ ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಹೀಗೆ ಹೇಳಿ.

ತುಳಸಿ ಗಿಡ ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪ. ಇದರ ಮುಂದೆ ಕಷ್ಟಗಳನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತದೆ. ಆದಕಾರಣ ತುಳಸಿ  ಪೂಜೆ ಮಾಡುವಾಗ ಅದರ ಮುಂದೆ ನಿಂತುಕೊಂಡು ಬೃಂದಾ, ಬೃಂದಾವನಿ, ವಿಶ್ವಪೂಜಿತ, ವಿಶ್ವಪಾವನಿ, ಪುಷ್ಪಸಾರ, ನಂದಿನಿ, ತುಳಸಿ, ಕೃಷ್ಣ ಜೀವನಿ ಎಂದು 8 ಹೆಸರು ಹೇಳಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ವಿದ್ಯೆ ತಲೆಗೆ ಹತ್ತದಿರಲು ಯಾವ ದೋಷ ಕಾರಣ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಮುಂಭಾಗದಲ್ಲಿ ಈ ಕೆಲವು ಗಿಡಗಳಿದ್ದರೆ ದರಿದ್ರ ತಪ್ಪಿದ್ದಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಚಂದ್ರಘಂಟಾ ಮಂತ್ರ ಓದುವುದರಿಂದ ನಿಮಗೆ ಈ ಫಲಗಳು ಸಿಗುತ್ತವೆ

ಮುಂದಿನ ಸುದ್ದಿ
Show comments