Select Your Language

Notifications

webdunia
webdunia
webdunia
webdunia

ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ನೋಡಿ ಟಿಪ್ಸ್

ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಭಾನುವಾರ, 6 ಸೆಪ್ಟಂಬರ್ 2020 (11:24 IST)
ಬೆಂಗಳೂರು : ಕೆಲವರಲ್ಲಿ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗುದ ಭಾಗದಲ್ಲಿ ಹೆಚ್ಚು ಉರಿಯುತ್ತಿರುತ್ತದೆ. ಈ ಉರಿ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ.

ನಾಗ ಕೇಸರಿಯನ್ನು ತುಪ್ಪದಲ್ಲಿ ಅರೆದು ಗುದಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ. ಹಾಗೇ ಬಿಲ್ವ ಪತ್ರೆಯ ಕಷಾಯ ತಯಾರಿಸಿ ಕುಡಿಯುವುದರಿಂದ ಮೂಲವ್ಯಾಧಿ ನೋವು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆನೋವಿನ ಸಮಸ್ಯೆ ನಿವಾರಿಸಲು ಒಣ ಶುಂಠಿಯಿಂದ ಹೀಗೆ ಮಾಡಿ