Select Your Language

Notifications

webdunia
webdunia
webdunia
webdunia

ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರಂ

Lakshmi Godess
ಇಂದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದ್ದು, ಜೀವನದಲ್ಲಿ ಆರ್ಥಿಕ, ಐಶ್ವರ್ಯಾ, ನೆಮ್ಮದಿಯ ಕೊರತೆಯಾಗಿದ್ದರೆ ಲಕ್ಷ್ಮೀ ದೇವಿಯ ಕುರಿತಾದ ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರವನ್ನು ತಪ್ಪದೇ ಓದಿ.

ದೇವಿ ತ್ವಾಂ ಸ್ತೋತುಮಿಚ್ಛಾಮಿ ಸಾಧ್ವೀನಾಂ ಪ್ರವರಾಂ ಪರಾಮ್ ।
ಪರಾತ್ಪರಾಂ ಚ ಪರಮಾಂ ನ ಹಿ ಸ್ತೋತುಂ ಕ್ಷಮೋಽಧುನಾ ॥ 1 ॥

ಸ್ತೋತ್ರಾಣಾಂ ಲಕ್ಷಣಂ ವೇದೇ ಸ್ವಭಾವಾಖ್ಯಾನತಃ ಪರಮ್ ।
ನ ಕ್ಷಮಃ ಪ್ರಕೃತಿಂ ವಕ್ತುಂ ಗುಣಾನಾಂ ತವ ಸುವ್ರತೇ ॥ 2 ॥

ಶುದ್ಧಸತ್ತ್ವಸ್ವರೂಪಾ ತ್ವಂ ಕೋಪಹಿಂಸಾವಿವರ್ಜಿತಾ ।
ನ ಚ ಶಪ್ತೋ ಮುನಿಸ್ತೇನ ತ್ಯಕ್ತಯಾ ಚ ತ್ವಯಾ ಯತಃ ॥ 3 ॥

ತ್ವಂ ಮಯಾ ಪೂಜಿತಾ ಸಾಧ್ವೀ ಜನನೀ ಚ ಯಥಾಽದಿತಿಃ ।
ದಯಾರೂಪಾ ಚ ಭಗಿನೀ ಕ್ಷಮಾರೂಪಾ ಯಥಾ ಪ್ರಸೂಃ ॥ 4 ॥

ತ್ವಯಾ ಮೇ ರಕ್ಷಿತಾಃ ಪ್ರಾಣಾ ಪುತ್ರದಾರಾಃ ಸುರೇಶ್ವರಿ ।
ಅಹಂ ಕರೋಮಿ ತ್ವಾಂ ಪೂಜ್ಯಾಂ ಮಮ ಪ್ರೀತಿಶ್ಚ ವರ್ಧತೇ ॥ 5 ॥

ನಿತ್ಯಂ ಯದ್ಯಪಿ ಪೂಜ್ಯಾ ತ್ವಂ ಭವೇಽತ್ರ ಜಗದಂಬಿಕೇ ।
ತಥಾಪಿ ತವ ಪೂಜಾಂ ವೈ ವರ್ಧಯಾಮಿ ಪುನಃ ಪುನಃ ॥ 6 ॥

ಯೇ ತ್ವಾಮಾಷಾಢಸಂಕ್ರಾಂತ್ಯಾಂ ಪೂಜಯಿಷ್ಯಂತಿ ಭಕ್ತಿತಃ ।
ಪಂಚಮ್ಯಾಂ ಮನಸಾಖ್ಯಾಯಾಂ ಮಾಸಾಂತೇ ವಾ ದಿನೇ ದಿನೇ ॥ 7 ॥

ಪುತ್ರಪೌತ್ರಾದಯಸ್ತೇಷಾಂ ವರ್ಧಂತೇ ಚ ಧನಾನಿ ಚ ।
ಯಶಸ್ವಿನಃ ಕೀರ್ತಿಮಂತೋ ವಿದ್ಯಾವಂತೋ ಗುಣಾನ್ವಿತಾಃ ॥ 8 ॥

ಯೇ ತ್ವಾಂ ನ ಪೂಜಯಿಷ್ಯಂತಿ ನಿಂದಂತ್ಯಜ್ಞಾನತೋ ಜನಾಃ ।
ಲಕ್ಷ್ಮೀಹೀನಾ ಭವಿಷ್ಯಂತಿ ತೇಷಾಂ ನಾಗಭಯಂ ಸದಾ ॥ 9 ॥

ತ್ವಂ ಸ್ವರ್ಗಲಕ್ಷ್ಮೀಃ ಸ್ವರ್ಗೇ ಚ ವೈಕುಂಠೇ ಕಮಲಾಕಲಾ ।
ನಾರಾಯಣಾಂಶೋ ಭಗವಾನ್ ಜರತ್ಕಾರುರ್ಮುನೀಶ್ವರಃ ॥ 10 ॥

ತಪಸಾ ತೇಜಸಾ ತ್ವಾಂ ಚ ಮನಸಾ ಸಸೃಜೇ ಪಿತಾ ।
ಅಸ್ಮಾಕಂ ರಕ್ಷಣಾಯೈವ ತೇನ ತ್ವಂ ಮನಸಾಭಿಧಾ ॥ 11 ॥

ಮನಸಾ ದೇವಿ ತು ಶಕ್ತಾ ಚಾತ್ಮನಾ ಸಿದ್ಧಯೋಗಿನೀ ।
ತೇನ ತ್ವಂ ಮನಸಾದೇವೀ ಪೂಜಿತಾ ವಂದಿತಾ ಭವೇ ॥ 12 ॥

ಯಾಂ ಭಕ್ತ್ಯಾ ಮನಸಾ ದೇವಾಃ ಪೂಜಯಂತ್ಯನಿಶಂ ಭೃಶಮ್ ।
ತೇನ ತ್ವಾಂ ಮನಸಾದೇವೀಂ ಪ್ರವದಂತಿ ಪುರಾವಿದಃ ॥ 13 ॥

ಸತ್ತ್ವರೂಪಾ ಚ ದೇವೀ ತ್ವಂ ಶಶ್ವತ್ಸತ್ತ್ವನಿಷೇವಯಾ ।
ಯೋ ಹಿ ಯದ್ಭಾವಯೇನ್ನಿತ್ಯಂ ಶತಂ ಪ್ರಾಪ್ನೋತಿ ತತ್ಸಮಮ್ ॥ 14 ॥

ಇದಂ ಸ್ತೋತ್ರಂ ಪುಣ್ಯಬೀಜಂ ತಾಂ ಸಂಪೂಜ್ಯ ಚ ಯಃ ಪಠೇತ್ ।
ತಸ್ಯ ನಾಗಭಯಂ ನಾಸ್ತಿ ತಸ್ಯ ವಂಶೋದ್ಭವಸ್ಯ ಚ ॥ 15 ॥

ವಿಷಂ ಭವೇತ್ಸುಧಾತುಲ್ಯಂ ಸಿದ್ಧಸ್ತೋತ್ರಂ ಯದಾ ಪಠೇತ್ ।
ಪಂಚಲಕ್ಷಜಪೇನೈವ ಸಿದ್ಧಸ್ತೋತ್ರೋ ಭವೇನ್ನರಃ ।
ಸರ್ಪಶಾಯೀ ಭವೇತ್ಸೋಽಪಿ ನಿಶ್ಚಿತಂ ಸರ್ಪವಾಹನಃ ॥ 16 ॥

ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ಪ್ರಕೃತಿಖಂಡೇ ಷಟ್ಚತ್ವಾರಿಂಶೋಽಧ್ಯಾಯೇ ಮಹೇಂದ್ರ ಕೃತ ಶ್ರೀ ಮನಸಾದೇವೀ ಸ್ತೋತ್ರಮ್ ॥

ಆಸ್ತೀಕಮುನಿ ಮಂತ್ರಃ
ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ ।
ಜನಮೇಜಯಸ್ಯ ಯಜ್ಞಾಂತೇ ಆಸ್ತೀಕವಚನಂ ಸ್ಮರ ॥

Share this Story:

Follow Webdunia kannada

ಮುಂದಿನ ಸುದ್ದಿ

ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ