Select Your Language

Notifications

webdunia
webdunia
webdunia
webdunia

ಕಾರ್ತಿಕ ಮಾಸದಲ್ಲಿ ಶಿವನಿಗೆ ಈ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ

ಕಾರ್ತಿಕ ಮಾಸದಲ್ಲಿ  ಶಿವನಿಗೆ ಈ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (07:21 IST)
ಬೆಂಗಳೂರು : ಕಾರ್ತಿಕ ಮಾಸ ಶಿವನಿಗೆ ಪ್ರಿಯವಾದ ಮಾಸ. ಈ ಮಾಸದಲ್ಲಿ ಶಿವನಿಗೆ ದೀಪಾರಾಧನೆ ಮಾಡುವಾಗ ಈ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ.

ಶಿವನಿಗೆ ಪೂಜೆ ಮಾಡುವಾಗ ವೀಳ್ಯದೆಲೆಯ ಮೇಲೆ ಕುಂಕುಮದಿಂದ ಚಿಕ್ಕ ರಂಗೋಲಿ ಹಾಕಿ ಅದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ಕೊಬ್ಬರಿ ಎಣ್ಣೆ ಹಾಕಿ 2 ಬತ್ತಿ ಹಾಕಿ ದೀಪ ಬೆಳಗಿದರೆ ಸಾಕ್ಷಾತ್ ಶಿನ ಕೃಪೆ ನಿಮ್ಮ ಮೇಲಾಗಿ ಕಷ್ಟಗಳೆಲ್ಲಾ ತೊಲಗಿ ಹೋಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ಗೌರವ ಸಿಗಲು ಈ ದಿನ ಈ ಕುಂಕುಮವನ್ನು ಧಾರಣೆ ಮಾಡಿ