Select Your Language

Notifications

webdunia
webdunia
webdunia
webdunia

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

Lakshmi Godess
ದೀಪಾವಳಿ ಸಂದರ್ಭ ಎಲ್ಲರೂ ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡುವಾಗ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಿದರೆ ಶ್ರೇಯಸ್ಸು ಇಲ್ಲಿದೆ ವಿವರ.

 
ಮೇಷ: ಓಂ ಶ್ರೀ ಲಕ್ಷ್ಮೀ ದೇವ್ಯಾಯೈ ನಮಃ ಅಥವಾ ಲಕ್ಷ್ಮೀ ಚಾಲೀಸಾ ಓದಬೇಕು.
ವೃಷಭ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ
ಮಿಥುನ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ, ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ ಮತ್ತು ಯಾವುದಾದರೂ ಗಣೇಶ ಮಂತ್ರ
ಕರ್ಕಟಕ: ಓಂ ಶ್ರೀಂ ಹ್ರೀಂ ಶ್ರೀಂ ನಮಃ ಮತ್ತು ಕನಕಧಾರಾ ಸ್ತೋತ್ರ ಓದಬೇಕು.
ಸಿಂಹ: ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ ಮತ್ತು ಲಕ್ಷ್ಮೀ ಸ್ತೋತ್ರ ಪಾರಾಯಣ.
ಕನ್ಯಾ: ಓಂ ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ತುಲಾ: ಓಂ ಉಮಾಯೈ ನಮಃ ಮತ್ತು ಶ್ರೀ ಸೂಕ್ತಂ ಓದಿ.
ವೃಶ್ಚಿಕ: ಓಂ ಮಹಾಲಕ್ಷ್ಮೈ ನಮಃ ಮತ್ತು ಶ್ರೀ ಸೂಕ್ತ
ಧನು: ಓಂ ಚಂಡಿಕಾಯೈ ನಮಃ ಮತ್ತು ಕನಕಧಾರಾ ಸ್ತೋತ್ರ.
ಮಕರ: ಓಂ ಶಿವಾಯೈ ನಮಃ ಮತ್ತು ಶನಿ ಚಾಲೀಸಾ.
ಕುಂಭ: ಓಂ ಕಾಳರಾತ್ರಾಯೈ ನಮಃ ಮತ್ತು ಲಕ್ಷ್ಮೀ ಚಾಲೀಸಾ.
ಮೀನ: ಓಂ ಭದ್ರಕಾಳಾಯೈ ನಮಃ ಮತ್ತು ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ