Select Your Language

Notifications

webdunia
webdunia
webdunia
webdunia

ಸೋಮವಾರ ಕಾಶೀ ವಿಶ್ವನಾಥನ ಪ್ರಾರ್ಥನೆ ಮಾಡಿ

Lord Shiva
ಸೋಮವಾರ ಶಿವನಿಗೆ ವಿಶೇಷವಾದ ದಿನವಾಗಿದ್ದು, ಇಂದು ಕಾಶೀ ವಿಶ್ವನಾಥ ಸ್ವಾಮಿಯ ಕುರಿತಾದ ವಿಶ್ವನಾಥಾಷ್ಟಕಂ ಸ್ತೋತ್ರವನ್ನು ಓದಿ. ಇದರಿಂದ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ.

ಗಂಗಾ ತರಂಗ ರಮಣೀಯ ಜಟಾ ಕಲಾಪಂ
ಗೌರೀ ನಿರಂತರ ವಿಭೂಷಿತ ವಾಮ ಭಾಗಂ
ನಾರಾಯಣ ಪ್ರಿಯಮನಂಗ ಮದಾಪಹಾರಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 1 ॥

ವಾಚಾಮಗೋಚರಮನೇಕ ಗುಣ ಸ್ವರೂಪಂ
ವಾಗೀಶ ವಿಷ್ಣು ಸುರ ಸೇವಿತ ಪಾದ ಪದ್ಮಂ
ವಾಮೇಣ ವಿಗ್ರಹ ವರೇನ ಕಲತ್ರವಂತಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 2 ॥

ಭೂತಾದಿಪಂ ಭುಜಗ ಭೂಷಣ ಭೂಷಿತಾಂಗಂ
ವ್ಯಾಘ್ರಾಂಜಿನಾಂ ಬರಧರಂ, ಜಟಿಲಂ, ತ್ರಿನೇತ್ರಂ
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 3 ॥

ಸೀತಾಂಶು ಶೋಭಿತ ಕಿರೀಟ ವಿರಾಜಮಾನಂ
ಬಾಲೇಕ್ಷಣಾತಲ ವಿಶೋಷಿತ ಪಂಚಬಾಣಂ
ನಾಗಾಧಿಪಾ ರಚಿತ ಬಾಸುರ ಕರ್ಣ ಪೂರಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 4 ॥

ಪಂಚಾನನಂ ದುರಿತ ಮತ್ತ ಮತಂಗಜಾನಾಂ
ನಾಗಾಂತಕಂ ಧನುಜ ಪುಂಗವ ಪನ್ನಾಗಾನಾಂ
ದಾವಾನಲಂ ಮರಣ ಶೋಕ ಜರಾಟವೀನಾಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 5 ॥

ತೇಜೋಮಯಂ ಸಗುಣ ನಿರ್ಗುಣಮದ್ವಿತೀಯಂ
ಆನಂದ ಕಂದಮಪರಾಜಿತ ಮಪ್ರಮೇಯಂ
ನಾಗಾತ್ಮಕಂ ಸಕಲ ನಿಷ್ಕಳಮಾತ್ಮ ರೂಪಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 6 ॥

ಆಶಾಂ ವಿಹಾಯ ಪರಿಹೃತ್ಯ ಪರಶ್ಯ ನಿಂದಾಂ
ಪಾಪೇ ರಥಿಂ ಚ ಸುನಿವಾರ್ಯ ಮನಸ್ಸಮಾಧೌ
ಆಧಾಯ ಹೃತ್-ಕಮಲ ಮಧ್ಯ ಗತಂ ಪರೇಶಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 7 ॥

ರಾಗಾಧಿ ದೋಷ ರಹಿತಂ ಸ್ವಜನಾನುರಾಗಂ
ವೈರಾಗ್ಯ ಶಾಂತಿ ನಿಲಯಂ ಗಿರಿಜಾ ಸಹಾಯಂ
ಮಾಧುರ್ಯ ಧೈರ್ಯ ಸುಭಗಂ ಗರಳಾಭಿರಾಮಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 8 ॥

ವಾರಾಣಶೀ ಪುರ ಪತೇ ಸ್ಥವನಂ ಶಿವಸ್ಯ
ವ್ಯಾಖ್ಯಾತಂ ಅಷ್ಟಕಮಿದಂ ಪಠತೇ ಮನುಷ್ಯ
ವಿದ್ಯಾಂ ಶ್ರಿಯಂ ವಿಪುಲ ಸೌಖ್ಯಮನಂತ ಕೀರ್ತಿಂ
ಸಂಪ್ರಾಪ್ಯ ದೇವ ನಿಲಯೇ ಲಭತೇ ಚ ಮೋಕ್ಷಮ್ ॥

ವಿಶ್ವನಾಥಾಷ್ಟಕಮಿದಂ ಪುಣ್ಯಂ ಯಃ ಪಠೇಃ ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನಸಹ ಮೋದತೇ ॥

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಕೋಣೆಯಲ್ಲಿ ಒಂದೇ ದೀಪ ಹಚ್ಚಬಾರದೇ, ಏನಿದರ ಅರ್ಥ, ಇಲ್ಲಿದೆ ಮಾಹಿತಿ