Webdunia - Bharat's app for daily news and videos

Install App

ನಿಮ್ಮ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ವಾಹನಕ್ಕೆ ಇದನ್ನು ಕಟ್ಟಿ

Webdunia
ಶನಿವಾರ, 15 ಜೂನ್ 2019 (06:48 IST)
ಬೆಂಗಳೂರು : ಆಸೆಯಿಂದ ಕೆಲವರು  ಹೊಸ ಕಾರುಗಳನ್ನು ಖರೀದಿಸುತ್ತಾರೆ.  ಆದರೆ ಈ ಕಾರು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಅದಕ್ಕಾಗಿ ಹೀಗೆ ಮಾಡಿ.




ಜಾತಕದಲ್ಲಿ ಕುಜದೋಷವಿದ್ದರೆ ನಿಮಗೆ ಪದೇ ಪದೇ ಅಪಘಾತ ಸಂಭವಿಸುತ್ತದೆ. ಆದರೆ ಜಾತಕ ಕುಜದೋಷವಿಲ್ಲದಿದ್ದರೂ ಕೂಡ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರೆ ಇದಕ್ಕೆ ಈ ಪರಿಹಾರವನ್ನು ಮಾಡಿ.


ಯಾವುದಾದರೂ ದುರ್ಗಾದೇವಿಯ ದೇವಸ್ಥಾನದಲ್ಲಿರುವ ಬಳಿ ಇರುವ ಗಂಧಗಿ ಅಂಗಡಿಯಲ್ಲಿ ಕಪ್ಪು ದಾರವಿರುತ್ತದೆ. ಈ ಕಪ್ಪುದಾರವನ್ನು ಹಾಗೂ ಒಂದು ಬೂದು ಕುಂಬಳಕಾಯಿಯನ್ನು  ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ  ಈ ಕಪ್ಪು ದಾರಕ್ಕೆ ಪೂಜೆ ಮಾಡಿ ತೀರ್ಥ ಹಾಕಿಸಿ. ಈ ಬೂದು ಕುಂಬಳಕಾಯಿಯನ್ನು ಆ ದಾರದಿಂದ ಕಟ್ಟಿ ನಿಮ್ಮ ವಾಹನಕ್ಕೆ ಕಟ್ಟಿ. ಇದರಿಂದ ಅಪಘಾತ ದೋಷದಿಂದ ಪರಿಹಾರ ಸಿಗುತ್ತದೆ.


 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments