Select Your Language

Notifications

webdunia
webdunia
webdunia
webdunia

ಈ ಕೆಲಸವನ್ನು ಮಾಡಿದರೆ ಶನಿದೇವನ ಕೋಪಕ್ಕೆ ಗುರಿಯಾಗುತ್ತೀರಿ

ಈ ಕೆಲಸವನ್ನು ಮಾಡಿದರೆ ಶನಿದೇವನ ಕೋಪಕ್ಕೆ ಗುರಿಯಾಗುತ್ತೀರಿ
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (08:36 IST)
ಬೆಂಗಳೂರು : ಶನೈಶ್ವರ ಪುಣ್ಯ ಮಾಡುವವರನ್ನು ಕಾಯುತ್ತಾನೆ ಹಾಗೇ ಪಾಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ. ಶನಿದೇವನ ಕೋಪಕ್ಕೆ ಗುರಿಯಾದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ  ಶನಿದೇವನಿಗೆ ಇಷ್ಟವಾಗದ ಈ ಕೆಲಸವನ್ನು ಮಾಡಬೇಡಿ.

*ಕೆಲವರಿಗೆ ಜೀವನದಲ್ಲಿ ಕಷ್ಟಗಳು ಬಂದಾಗ ದೇವರನ್ನು ನಿಂದಿಸುತ್ತಾರೆ. ಇದು ಶನಿದೇವನ ಕೋಪಕ್ಕೆ ಕಾರಣವಾಗುತ್ತದೆ.

*ಚರ್ಮದ ವಸ್ತುಗಳನ್ನು ಬಳಸಿ ಶನಿದೇವನಿಗೆ ಪೂಜೆ ಮಾಡಬಾರದು. ಇದು ಆತ ಕೋಪಕ್ಕೆ ಕಾರಣವಾಗುತ್ತದೆ.

* ಕಾಗೆಗಳಿಗೆ ಕಲ್ಲುಗಳಿಂದ ಹೊಡೆಯಬಾರದು. ಇದು ಶನೈಶ್ವರ ವಾಹನವಾದ್ದರಿಂದ ಇದರಿಂದ ಅವನಿಗೆ ಕೋಪ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ ಎನರ್ಥ ಗೊತ್ತಾ?