Select Your Language

Notifications

webdunia
webdunia
webdunia
webdunia

ಕೆಟ್ಟ ದೃಷ್ಟಿಯಿಂದ ಸಮಸ್ಯೆಯಾಗುತ್ತಿದ್ದರೆ ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿ

ಕೆಟ್ಟ ದೃಷ್ಟಿಯಿಂದ ಸಮಸ್ಯೆಯಾಗುತ್ತಿದ್ದರೆ ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿ
ಬೆಂಗಳೂರು , ಬುಧವಾರ, 29 ಜುಲೈ 2020 (07:03 IST)
Normal 0 false false false EN-US X-NONE X-NONE

ಬೆಂಗಳೂರು : ಜನರ  ಕೆಟ್ಟ ದೃಷ್ಟಿ ಬಿದ್ದಾಗ ಸಮಸ್ಯೆಯಾಗುವುದು ಸಹಜ. ಅನಾರೋಗ್ಯ ಸಮಸ್ಯೆ, ಮಕ್ಕಳು ಹಠ ಮಾಡುವುದು, ಜಗಳವಾಗುತ್ತದೆ. ಇವುಗಳನ್ನು ನಿವಾರಿಸಲು ಈ ಪರಿಹಾರಗಳನ್ನು ಮಾಡಿ.

ಕೆಟ್ಟ ದೃಷ್ಟಿ ತಗುಲಿದ್ದರೆ 5 ಬೆಳ್ಳುಳ್ಳಿಯನ್ನು ದೃಷ್ಟಿಯಾದವರಿಗೆ ತಲೆಗೆ ನಿವಾಳಿಸಿಕೊಂಡು, ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಎಸೆದು ತಿರುಗಿನೋಡದೇ ಬರಬೇಕು.

ಮನೆಯಲ್ಲಿ ಜಗಳವಾಗುತ್ತಿದ್ದರೆ ಶನಿವಾರ ಅಥವಾ ಮಂಗಳವಾರ ಮೆಣಸು, ಬೆಳ್ಳುಳ್ಳಿ, ಸಾಸಿವೆ ಮನೆಯಲ್ಲಿ ಸುಡಬೇಕು. 

 

 


Share this Story:

Follow Webdunia kannada

ಮುಂದಿನ ಸುದ್ದಿ

ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸುತ್ತೆ ಮನೆಯಲ್ಲಿರುವ ಈ ವಸ್ತು