Webdunia - Bharat's app for daily news and videos

Install App

ಪೂಜೆಯ ಪ್ರತಿಫಲ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ

Webdunia
ಶುಕ್ರವಾರ, 2 ಅಕ್ಟೋಬರ್ 2020 (08:22 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ಅದರ ಪ್ರತಿಫಲ ನಮಗೆ ಸಿಗಬೇಕೇಂದು ಬಯಸುತ್ತಾರೆ. ಆದರೆ ಈ ಪೂಜೆಯ ಪ್ರತಿಫಲ ನಮಗೆ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ.

*ಯಾವುದೇ ಪೂಜೆ, ಪಾರಾಯಣ, ಜಪತಪ ಮಾಡುವಾಗ ಈ 3 ನಿಯಮ ಪಾಲಿಸಿ. ಪೂಜೆ ಮಾಡುವಾಗ ಬಾಹ್ಯ ಮತ್ತು ಅಂತರಂಗ ಶುದ್ಧವಾಗಿರಬೇಕು. ಅಂದರೆ ಪೂಜೆಗೆ ಮೊದಲು ಸ್ನಾನ ಮಾಡಿ ಮಡಿ ಧರಿಸಬೇಕು. ಮನಸ್ಸಿನಲ್ಲಿ ಯಾವುದೇ ಕೆಟ್ಟದನ್ನು ಯೋಚಿಸಬಾರದು. ಧೂಮಪಾನ, ಮದ್ಯಪಾನ ಮಾಡಬಾರದು. ಮನಸ್ಸಿನಲ್ಲಿ ಕಲ್ಮಶ ಇಲ್ಲದೇ, ಪ್ರತಿಫಲ ಅಪೇಕ್ಷಿಸದೆ ಪೂಜೆ ಮಾಡುವುದು. .

*ದೇವರ ಪೂಜೆ ಮಾಡುವಾಗ ಏಕಾಗ್ರತೆ ಮತ್ತು ಭಕ್ತಿ ಬಹಳ ಮುಖ್ಯ. ದೇವರಲ್ಲಿ ನಮ್ಮ ಮನಸ್ಸು ಲೀನವಾದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ.   

*ನಾವು ಮಾಡಿರುವ ಕರ್ಮದ ಮೇಲೆ ನಾವು ಮಾಡುವ ಪೂಜಾ ಫಲ ಸಿಗುತ್ತದೆ. ನಾವು ದಯೇ, ಧರ್ಮ ಮತ್ತು ಸತ್ಯವನ್ನು ಪಾಲಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಮುಂದಿನ ಸುದ್ದಿ
Show comments