ಪೂಜೆಯ ಪ್ರತಿಫಲ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ

Webdunia
ಶುಕ್ರವಾರ, 2 ಅಕ್ಟೋಬರ್ 2020 (08:22 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ಅದರ ಪ್ರತಿಫಲ ನಮಗೆ ಸಿಗಬೇಕೇಂದು ಬಯಸುತ್ತಾರೆ. ಆದರೆ ಈ ಪೂಜೆಯ ಪ್ರತಿಫಲ ನಮಗೆ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ.

*ಯಾವುದೇ ಪೂಜೆ, ಪಾರಾಯಣ, ಜಪತಪ ಮಾಡುವಾಗ ಈ 3 ನಿಯಮ ಪಾಲಿಸಿ. ಪೂಜೆ ಮಾಡುವಾಗ ಬಾಹ್ಯ ಮತ್ತು ಅಂತರಂಗ ಶುದ್ಧವಾಗಿರಬೇಕು. ಅಂದರೆ ಪೂಜೆಗೆ ಮೊದಲು ಸ್ನಾನ ಮಾಡಿ ಮಡಿ ಧರಿಸಬೇಕು. ಮನಸ್ಸಿನಲ್ಲಿ ಯಾವುದೇ ಕೆಟ್ಟದನ್ನು ಯೋಚಿಸಬಾರದು. ಧೂಮಪಾನ, ಮದ್ಯಪಾನ ಮಾಡಬಾರದು. ಮನಸ್ಸಿನಲ್ಲಿ ಕಲ್ಮಶ ಇಲ್ಲದೇ, ಪ್ರತಿಫಲ ಅಪೇಕ್ಷಿಸದೆ ಪೂಜೆ ಮಾಡುವುದು. .

*ದೇವರ ಪೂಜೆ ಮಾಡುವಾಗ ಏಕಾಗ್ರತೆ ಮತ್ತು ಭಕ್ತಿ ಬಹಳ ಮುಖ್ಯ. ದೇವರಲ್ಲಿ ನಮ್ಮ ಮನಸ್ಸು ಲೀನವಾದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ.   

*ನಾವು ಮಾಡಿರುವ ಕರ್ಮದ ಮೇಲೆ ನಾವು ಮಾಡುವ ಪೂಜಾ ಫಲ ಸಿಗುತ್ತದೆ. ನಾವು ದಯೇ, ಧರ್ಮ ಮತ್ತು ಸತ್ಯವನ್ನು ಪಾಲಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಮುಂದಿನ ಸುದ್ದಿ
Show comments