Select Your Language

Notifications

webdunia
webdunia
webdunia
webdunia

ಸಾಲದ ಹೊರೆಯಿಂದ ಹೊರಬರಲು ಇಂಗಿನಿಂದ ಈ ಪರಿಹಾರ ಮಾಡಿ

ಸಾಲದ ಹೊರೆಯಿಂದ ಹೊರಬರಲು ಇಂಗಿನಿಂದ ಈ ಪರಿಹಾರ ಮಾಡಿ
ಬೆಂಗಳೂರು , ಶುಕ್ರವಾರ, 2 ಅಕ್ಟೋಬರ್ 2020 (08:16 IST)
ಬೆಂಗಳೂರು : ಮನುಷ್ಯನಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಾಲದ ಹೊರೆಯಿಂದ ಅವರಿಗೆ ಹೊರಬರಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಇಂಗಿನಿಂದ ಈ ಪರಿಹಾರ ಮಾಡಿ.

2 ತೆಂಗಿನಕಾಯಿ ತೆಗೆದುಕೊಂಡು, ಸ್ವಲ್ಪ ಇಂಗನ್ನು ತೆಗೆದುಕೊಂಡು ನದಿ ಬಳಿ ಹೋಗಿ  ಒಂದು ತೆಂಗಿನಕಾಯಿಯ ಮೇಲೆ ಇಂಗನ್ನು ಹಾಕಿ ಅಪ್ರದಕ್ಷಿಣೆಯಲ್ಲಿ ಸುತ್ತಿಸಿ ಅದನ್ನು ಪಕ್ಕಕ್ಕೆ ಎಸೆಯಬೇಕು. ಇನ್ನೊಂದು ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ಹಾಗೂ ತೆಂಗಿನಕಾಯಿಯನ್ನು ನೀರಿಗೆ ಎಸೆದು ಬರಬೇಕು. ಇದರಿಂದ ಹಂತಹಂತವಾಗಿ ನಿಮ್ಮ ಸಾಲ ಬಹುಬೇಗ ತೀರಿಹೋಗುತ್ತದೆ,

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?