Select Your Language

Notifications

webdunia
webdunia
webdunia
webdunia

ಈ ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ

ಈ  ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (07:33 IST)
ಬೆಂಗಳೂರು : ಕೆಲವು ಪ್ರಾಣಿಗಳು ಹಾಗೂ ಪಕ್ಷಿಗಳು ಮನೆಗೆ ಬಂದರೆ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಆದರೆ  ಈ  ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ.

ಎಲ್ಲರಿಗೂ ತಾವು ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಈ ಪಕ್ಷಿಗಳು ಮನೆಗೆ ಬಂದರೆ ನಿಮ್ಮ ಸುಖ,ಶಾಂತಿ, ನೆಮ್ಮದಿ ನಾಶವಾಗುತ್ತದೆ ಎಂದರ್ಥ. ಬಾವಲಿ ಮನೆಗೆ ಬಂದರೆ ಮನೆಯಲ್ಲಿ ಅನಾರೋಗ್ಯ ಹೆಚ್ಚಾಗುತ್ತದೆ. ಮನೆಯ ಹಿರಿಯ ವ್ಯಕ್ತಿಗೆ ಸಾವಾಗುತ್ತದೆ. ಕಾಗೆಗಳು ಮನೆಗೆ ಪದೇ ಪದೇ ಬರಬಾರದು. ಕಾಗೆ ಮುಂದೆ ಬರುವ ಕೆಟ್ಟ ಸೂಚನೆಯನ್ನು ನೀಡುತ್ತದೆ. ಟ್ರೀಟ್ರೀ ಹಕ್ಕಿ ಮನೆಗೆ ಬಂದರೆ ಆ ಮನೆಗೆ ಗಂಡಾಂತರ ಬರಲಿದೆ ಎಂದರ್ಥ. ಗೂಬೆ ಪದೇ ಪದೇ ಮನೆಯೊಳಗೆ ಬಂದರೆ ದಟ್ಟ ದಾರಿದ್ರ್ಯಗೆ ಕಾರಣವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರೀತಿ ಸಹಿ ಹಾಕಿದರೆ ದರಿದ್ರ ಆವರಿಸುತ್ತದೆ