Webdunia - Bharat's app for daily news and videos

Install App

ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ. ಯಾಕೆ ಗೊತ್ತಾ?

Webdunia
ಗುರುವಾರ, 22 ಏಪ್ರಿಲ್ 2021 (06:25 IST)
ಬೆಂಗಳೂರು : ಪಕ್ಷಿಗಳನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಮನೆಯಲ್ಲಿ ಪಕ್ಷಿಗಳನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ಪಕ್ಷಿಗಳು ಮನೆಯಲ್ಲಿದ್ದರೆ ಶುಭವಾದರೆ ಇನ್ನು ಕೆಲವು ಪಕ್ಷಿಗಳು ಮನೆಗೆ ದಾರಿದ್ರ್ಯವನ್ನು ತರುತ್ತದೆ. ಹಾಗಾಗಿ ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ.

*ಬಾವಲಿ : ಇದು ಮನೆಗೆ ಬಂದರೆ ರೋಗಗಳು, ಸಾವುಗಳ, ವಿನಾಶಗಳು ಕಾಡುತ್ತವೆ. ಮನೆಯ ಕುಟುಂಬದವರ ನಡುವಿನ ಒಗ್ಗಟ್ಟು ಮುರಿದುಹೋಗುತ್ತದೆ.

*ಕಾಗೆ : ಇದ ಮನೆಯ ಬಳಿ ಬಂದರೆ ಒಳ್ಳೆಯದಲ್ಲ. ಹಾಗೇ ಕಾಗೇ ಪದೇ ಪದೇ ಮನೆಯ ಬಳಿ ಬಂದು ಕೂಗಿದರೆ ಸಾವಿನ ಸುದ್ದಿ ಕೇಳುತ್ತೀರಿ ಎಂಬ ನಂಬಿಕೆ ಇದೆ.

*ಕಿಟೋರಿ ಹಕ್ಕಿ: ಈ ಹಕ್ಕಿಗಳು ಯಾವ ಸ್ಥಳದಲ್ಲಿ ಬಂದು ಕುಳಿತುಕೊಳ್ಳುತ್ತದೆಯೋ ಆ ಸ್ಥಳದಲ್ಲಿ ಭೂಕಂಪವಾಗುತ್ತದೆ ಎನ್ನುತ್ತಾರೆ.

*ಪಾರಿವಾಳ : ಈ ಪಕ್ಷಿಗಳಿರುವ ಕಡೆ ಲಕ್ಷ್ಮಿದೇವಿ ನೆಲೆಸುವುದಿಲ್ಲ. ಯಾಕೆಂದರೆ ಇವು ತುಂಬಾ ಗಲೀಜು ಮಾಡುತ್ತವೆ. ಗಲೀಜು ಇರುವ ಕಡೆ ಲಕ್ಷ್ಮಿ ಬರುವುದಿಲ್ಲ.

*ಗೂಬೆ : ಇದು ಮನೆಗೆ ಬರುವುದು ಅಶುಭ ಎಂದು ಹೇಳುತ್ತಾರೆ. ಆದರೆ ಗೂಬೆ ಉತ್ತರ ದಿಕ್ಕಿನಿಂದ ಬಂದು ಕೂಗಿದರೆ ಅದು ಶುಭದ ಸಂಕೇತವೆಂದು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments