Webdunia - Bharat's app for daily news and videos

Install App

ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ. ಯಾಕೆ ಗೊತ್ತಾ?

Webdunia
ಗುರುವಾರ, 22 ಏಪ್ರಿಲ್ 2021 (06:25 IST)
ಬೆಂಗಳೂರು : ಪಕ್ಷಿಗಳನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಮನೆಯಲ್ಲಿ ಪಕ್ಷಿಗಳನ್ನು ಸಾಕಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ಪಕ್ಷಿಗಳು ಮನೆಯಲ್ಲಿದ್ದರೆ ಶುಭವಾದರೆ ಇನ್ನು ಕೆಲವು ಪಕ್ಷಿಗಳು ಮನೆಗೆ ದಾರಿದ್ರ್ಯವನ್ನು ತರುತ್ತದೆ. ಹಾಗಾಗಿ ಈ 5 ಪಕ್ಷಿಗಳು ಮನೆಗೆ ಬಂದರೆ ತಕ್ಷಣ ಓಡಿಸಿ.

*ಬಾವಲಿ : ಇದು ಮನೆಗೆ ಬಂದರೆ ರೋಗಗಳು, ಸಾವುಗಳ, ವಿನಾಶಗಳು ಕಾಡುತ್ತವೆ. ಮನೆಯ ಕುಟುಂಬದವರ ನಡುವಿನ ಒಗ್ಗಟ್ಟು ಮುರಿದುಹೋಗುತ್ತದೆ.

*ಕಾಗೆ : ಇದ ಮನೆಯ ಬಳಿ ಬಂದರೆ ಒಳ್ಳೆಯದಲ್ಲ. ಹಾಗೇ ಕಾಗೇ ಪದೇ ಪದೇ ಮನೆಯ ಬಳಿ ಬಂದು ಕೂಗಿದರೆ ಸಾವಿನ ಸುದ್ದಿ ಕೇಳುತ್ತೀರಿ ಎಂಬ ನಂಬಿಕೆ ಇದೆ.

*ಕಿಟೋರಿ ಹಕ್ಕಿ: ಈ ಹಕ್ಕಿಗಳು ಯಾವ ಸ್ಥಳದಲ್ಲಿ ಬಂದು ಕುಳಿತುಕೊಳ್ಳುತ್ತದೆಯೋ ಆ ಸ್ಥಳದಲ್ಲಿ ಭೂಕಂಪವಾಗುತ್ತದೆ ಎನ್ನುತ್ತಾರೆ.

*ಪಾರಿವಾಳ : ಈ ಪಕ್ಷಿಗಳಿರುವ ಕಡೆ ಲಕ್ಷ್ಮಿದೇವಿ ನೆಲೆಸುವುದಿಲ್ಲ. ಯಾಕೆಂದರೆ ಇವು ತುಂಬಾ ಗಲೀಜು ಮಾಡುತ್ತವೆ. ಗಲೀಜು ಇರುವ ಕಡೆ ಲಕ್ಷ್ಮಿ ಬರುವುದಿಲ್ಲ.

*ಗೂಬೆ : ಇದು ಮನೆಗೆ ಬರುವುದು ಅಶುಭ ಎಂದು ಹೇಳುತ್ತಾರೆ. ಆದರೆ ಗೂಬೆ ಉತ್ತರ ದಿಕ್ಕಿನಿಂದ ಬಂದು ಕೂಗಿದರೆ ಅದು ಶುಭದ ಸಂಕೇತವೆಂದು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments