Select Your Language

Notifications

webdunia
webdunia
webdunia
webdunia

ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡದರೆ ದಟ್ಟದಾರಿದ್ರ್ಯ ಕಾಡುತ್ತೆ

ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡದರೆ ದಟ್ಟದಾರಿದ್ರ್ಯ ಕಾಡುತ್ತೆ
ಬೆಂಗಳೂರು , ಶನಿವಾರ, 4 ಏಪ್ರಿಲ್ 2020 (07:20 IST)
ಬೆಂಗಳೂರು : ಮನೆಯ ಗೃಹಿಣಿ ಮಾಡುವ ಕೆಲಸದಿಂದ ಮನೆಗೆ ಒಳಿತಾಗುವುದು  ಮಾತ್ರವಲ್ಲ ಅದರ ಜೊತೆಗೆ ಮನೆಯ ಯಜಮಾನ ಮಾಡುವ ಕೆಲಸ ಕೂಡ ಮನೆಯ ಏಳಿಗೆಗೆ ಕಾರಣವಾಗುತ್ತದೆ. ಆದಕಾರಣ ಮನೆಯ ಯಜಮಾನ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ.

ಹೆಣ್ಣು ಮನೆಯ ಗೃಹಲಕ್ಷ್ಮೀಯ ಸ್ವರೂಪ. ಆದಕಾರಣ ಮನೆಯ ಯಜಮಾನ ಮನೆಯ ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಮಂಗಳಮುಖಿ ಶಿವಪಾರ್ವತಿಯ ಸ್ವರೂಪವಾದ್ದರಿಂದ ಅವರಿಗೆ ಬೈಯಬಾರದು ಹಾಗೂ ಅವರ ಜೊತೆ ಸಂಬಂಧವನ್ನು ಹೊಂದಿರಬಾರದು. ಅಲ್ಲದೇ ಹೆಣ್ಣಮಕ್ಕಳನ್ನು ಕಾಲಿನಿಂದ ಒದೆಯಬಾರದು. ಈ ತಪ್ಪನ್ನು ಮಾಡಿದರೆ  ನಿಮ್ಮ ದಟ್ಟ ದಾರಿದ್ರ್ಯ ಕಾಡುತ್ತದೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ