Webdunia - Bharat's app for daily news and videos

Install App

ಕಾರು ಪದೇ ಪದೇ ಅಪಘಾತಕ್ಕೀಡಾಗಬಾರದಂತಿದ್ದರೆ ವಾಸ್ತು ಪ್ರಕಾರ ಈ ನಿಯಮ ಪಾಲಿಸಿ

Webdunia
ಶುಕ್ರವಾರ, 8 ಜನವರಿ 2021 (06:24 IST)
ಬೆಂಗಳೂರು : ಕುಟುಂಬದವರ ಜೊತೆ ಪ್ರಯಾಣ ಮಾಡಲು ಕಾರನ್ನು ಖರೀದಿಸುತ್ತಾರೆ. ಆದರೆ ಕೆಲವೊಮ್ಮೆ ಕೆಲವೊಂದು ಸಮಸ್ಯೆಗಳಿಂದ ನಾವು ಖರೀಸಿದ ಕಾರು ಯಾವಾಗಲೂ ಅಪಘಾತಕ್ಕೀಡಾಗುತ್ತಿರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಪಾಲಿಸಿ.

ವಾಸ್ತು ಪ್ರಕಾರ ಕಾರು ಅಥವಾ ಇನ್ನಿತರ ವಾಹನಗಳನ್ನು ಖರೀದಿಸಿದ ಬಳಿಕ ಅದರಲ್ಲಿ ಸಕರಾತ್ಮಕ ಶಕ್ತಿ ತುಂಬಿರಬೇಕು. ಇದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ ಕಾರಿನ ಗಾಜನ್ನು ತೆರೆದು ಶುದ್ಧ ಗಾಳಿ ಹರಿದಾಡುವಂತೆ ಮಾಡಬೇಕು. ಮನೆಯಿಂದ ಹೊರಡುವಾಗ ಮೊದಲು ಕಾರನ್ನು ಸ್ವಲ್ಪ ಮುಂದಕ್ಕೆ ಓಡಿಸಿ ಬಳಿಕ ಹಿಂತಿರುಗಿಸಬೇಕು. ಹಾಗೇ ಶ್ರೀ ಹನುಮಾನ್ ಯಂತ್ರವನ್ನು ಯಾವಾಗಲೂ ವಾಹನದಲ್ಲಿ ಇಡಬೇಕು. ಯಾಕೆಂದರೆ ಇದು ಅಪಘಾತವಾಗದಂತೆ ನಿಮ್ಮನ್ನ ಕಾಪಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments