ನಿಮ್ಮ ಸಮಸ್ಯೆ ದೂರವಾಗಲು ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಡಿ

Webdunia
ಗುರುವಾರ, 23 ಜುಲೈ 2020 (07:24 IST)
Normal 0 false false false EN-US X-NONE X-NONE

ಬೆಂಗಳೂರು : ಶ್ರಾವಣ ಮಾಸ ಆರಂಭವಾಗಿದ್ದು, ಈ ವೇಳೆ ಮಹಾವಿಷ್ಣುವಿನ ಹೆಸರು ಹೇಳಿ ಯಾವುದೇ ಕೆಲಸ ಮಾಡಿದರೂ ಒಂದು ಸಫಲವಾಗುತ್ತದೆ. ಹಾಗೇ ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಟ್ಟರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
 

ತುಳಸಿ ಗಿಡವನ್ನು ಶ್ರಾವಣ ಮಾಸದಲ್ಲಿ ನೆಟ್ಟರೆ ತುಂಬಾ ಒಳ್ಳೆಯದು. ಅದು ಸೊಂಪಾಗಿ ಬೆಳೆಯುತ್ತದೆ. ಅದರಲ್ಲೂ ಕೃಷ್ಣ ತುಳಸಿ ಹಾಗೂ ಲಕ್ಷ್ಮೀ ತುಳಸಿಯನ್ನು ಒಟ್ಟಾಗಿ ಸೇರಿಸಿ ನೆಡಬೇಕು. ಹಾಗೇ ಶ್ರಾವಣ ಮಾಸದಲ್ಲಿ ಎಲ್ಲರ ಮನೆಯಲ್ಲೂ ವಿಶೇಷ ಪೂಜೆ ಮಾಡುತ್ತಾರೆ. ಆ ವೇಳೆ ನೈವೇದ್ಯ ಅರ್ಪಿಸುವಾಗ ತುಳಸು ದಳವನ್ನು ನೀರಿಗೆ ಅದ್ದಿ ಅದರಿಂದ ನೈವೇದ್ಯವನ್ನು ಸಮರ್ಪಿಸಿದರೆ  ನಿಮಗೆ ಪೂಜಾ ಫಲ ದೊರೆಯುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments