Select Your Language

Notifications

webdunia
webdunia
webdunia
webdunia

ಮನೆಯಲ್ಲೇ ಬಿದ್ದಿರಿ ಎಂದ ಸಚಿವ

ಮನೆಯಲ್ಲೇ ಬಿದ್ದಿರಿ ಎಂದ ಸಚಿವ
ಶಿವಮೊಗ್ಗ , ಬುಧವಾರ, 22 ಜುಲೈ 2020 (20:56 IST)
ಕುಟುಂಬ ಹಾಗೂ ಸಮಾಜ ಸರಿಯಾಗಿರಬೇಕು ಎಂದರೆ ಮನೆಯಲ್ಲೇ ಬಿದ್ದಿರಬೇಕು.

ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿದ್ದಾರೆ. ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಹಾಗೂ ಜೀವನದ ಜೊತೆಗೆ ಯಾರೂ ಚೆಲ್ಲಾಟ ಆಡಬಾರದೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ವಿನಾಕಾರಣ ಅಡ್ಡಾಡುತ್ತಾ ಕೊರೊನಾ ಹರಡಿಸಬೇಡಿ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಸ್ ಚಾನೆಲ್ ವಿರುದ್ಧ ಸಚಿವ ಸಿಡಿಮಿಡಿ