Select Your Language

Notifications

webdunia
webdunia
webdunia
webdunia

ಬುಧವಾರ ಗಣೇಶನ ಈ ನಾಮಾವಳಿಯನ್ನು ತಪ್ಪದೇ ಪಠಿಸಿ

Ganesha Lord
ಇಂದು ಬುಧವಾರವಾಗಿದ್ದು ಆದಿ ಪೂಜಿತ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ವಿದ್ಯಾಧಿಪತಿಯ ಅನುಗ್ರಹಕ್ಕಾಗಿ ಗಣೇಶ ಷೋಡಶ ನಾಮಾವಳಿ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಶ್ರೀ ವಿಘ್ನೇಶ್ವರ ಷೋಡಶ ನಾಮಾವಳಿಃ
ಓಂ ಸುಮುಖಾಯ ನಮಃ
ಓಂ ಏಕದಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಗಜಕರ್ಣಕಾಯ ನಮಃ
ಓಂ ಲಂಬೋದರಾಯ ನಮಃ
ಓಂ ವಿಕಟಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಧೂಮ್ರಕೇತವೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಫಾಲಚಂದ್ರಾಯ ನಮಃ
ಓಂ ಗಜಾನನಾಯ ನಮಃ
ಓಂ ವಕ್ರತುಂಡಾಯ ನಮಃ
ಓಂ ಶೂರ್ಪಕರ್ಣಾಯ ನಮಃ
ಓಂ ಹೇರಂಬಾಯ ನಮಃ
ಓಂ ಸ್ಕಂದಪೂರ್ವಜಾಯ ನಮಃ

ಶ್ರೀ ವಿಘ್ನೇಶ್ವರ ಷೋಡಶನಾಮ ಸ್ತೋತ್ರಂ
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।
ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ ॥ 1 ॥

ಧೂಮ್ರಕೇತು-ರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ।
ವಕ್ರತುಂಡ-ಶ್ಶೂರ್ಪಕರ್ಣೋ ಹೇರಂಬ-ಸ್ಸ್ಕಂದಪೂರ್ವಜಃ ॥ 2 ॥

ಷೋಡಶೈತಾನಿ ನಾಮಾನಿ ಯಃ ಪಠೇ-ಚ್ಛೃಣು-ಯಾದಪಿ ।
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ ॥ 3 ॥

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಪ್ರವೇಶದಂದೂ ಮನೆ ತುಂಬಿಸುವಾಗ ಪಾಲಿಸಬೇಕಾದ ಕ್ರಮ