Select Your Language

Notifications

webdunia
webdunia
webdunia
webdunia

ಐಶ್ವರ್ಯ ಪ್ರಾಪ್ತಿಯಾಗಲು ಇವರಿಗೆ ದಾನ ನೀಡಿ

ಐಶ್ವರ್ಯ ಪ್ರಾಪ್ತಿಯಾಗಲು ಇವರಿಗೆ ದಾನ ನೀಡಿ
ಬೆಂಗಳೂರು , ಶನಿವಾರ, 15 ಫೆಬ್ರವರಿ 2020 (07:32 IST)
ಬೆಂಗಳೂರು : ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಬೇಕು, ಐಶ್ವರ್ಯವಂತರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತವರು ಇವರಿಗೆ ದಾನ ಮಾಡಿದರೆ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಕೆಲಸಕ್ಕೆಂದು ಹೋಗುವಾಗ ಪುರುಷರು ದಾರಿಯಲ್ಲಿ ಎಲ್ಲಿಯಾದರೆ ಮಂಗಳಮುಖಿಯರು ಸಿಕ್ಕರೆ ಅವರಿಗೆ ಏನಾದರೂ ದಾನ ನೀಡಿ ಅವರಿಂದ 1ರೂ.ನಾಣ್ಯವನ್ನು ತೆಗೆದುಕೊಂಡು ನಿಮ್ಮ ಹಣ ಇಡುವ ಸ್ಥಳದಲ್ಲಿಟ್ಟರೆ ಬಹಳ ಬೇಗನೆ ಅಭಿವೃದ್ಧಿ ಹೊಂದುತ್ತೀರಾ ಎಂದು ಪಂಡಿತರು ಹೇಳುತ್ತಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ