Select Your Language

Notifications

webdunia
webdunia
webdunia
webdunia

ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗಲು ತುಳಸಿ ಎಲೆಯಿಂದ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (05:39 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನವಿದೆ. ತುಳಸಿ ಗಿಡ ಮನೆಯ ಮುಂದೆ ಇದ್ದರೆ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.



ಮನೆಯಲ್ಲಿ ಜಗಳ, ಗಲಾಟೆ ಇದ್ದಲ್ಲಿ, ಆರ್ಥಿಕ ಸಂಕಷ್ಟ ಇದ್ದಲ್ಲಿ, ವ್ಯಾಪಾರದಲ್ಲಿ ನಷ್ಟ ಹೊಂದುತ್ತಿದ್ದಲ್ಲಿ, ಹಾಗೂ ಮಲಗಿದರೂ ನಿದ್ದೆ ಬಾರದಿದ್ದಲ್ಲಿ ಸೂರ್ಯ ಅಸ್ತವಾಗುವುದಕ್ಕೆ ಮುಂಚೆ ನಾಲ್ಕು ತುಳಸಿ ಗಿಡದ ಎಲೆಗಳನ್ನು ನೀವು ಮಲಗುವ ದಿಂಬಿನ ಕೆಳಗಡೆ ಇಡಿ. ಮರುದಿನ ಬೆಳಿಗ್ಗೆ ಏಳುತ್ತಿದ್ದ ಹಾಗೆ ಎರಡು ತುಳಸಿ ಎಲೆಗಳನ್ನು ತಿಂದು ಇನ್ನೆರಡು ತುಳಸಿ ಎಲೆಗಳನ್ನು ಹಾಗೇ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮೇಷ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?