Webdunia - Bharat's app for daily news and videos

Install App

ಕಳೆದು ಹೋದ ನಿಮ್ಮ ಬಂಗಾರ ಮತ್ತೆ ನಿಮ್ಮ ಕೈ ಸೇರಲು ಈ ತಂತ್ರವನ್ನು ಮಾಡಿ

Webdunia
ಮಂಗಳವಾರ, 14 ಜುಲೈ 2020 (07:30 IST)
Normal 0 false false false EN-US X-NONE X-NONE

ಬೆಂಗಳೂರು : ಬಂಗಾರ ಎಲ್ಲರ ಬಳಿ ಇರುತ್ತದೆ. ಆದರೆ ಕೆಲವೊಮ್ಮೆ ಈ ಬಂಗಾರ ಕಳೆದುಹೋಗುತ್ತದೆ. ಈ ಕಳೆದು ಹೋದ ಬಂಗಾರ ಮತ್ತೆ ನಿಮ್ಮ ಕೈ ಸೇರಲು ಈ ತಂತ್ರವನ್ನು ಮಾಡಿ.

ಮಹಿಳೆಯರು ನವಧಾನ್ಯಗಳನ್ನು ನೆನೆಸಿಟ್ಟು ಮೊಳಕೆ ಬರಿಸಬೇಕು. 10 ದಿನಗಳ ಬಳಿಕ ಆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸಬೇಕು. ಹೀಗೆ 10 ದಿನಕೊಮ್ಮೆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸುತ್ತಾ ಒಟ್ಟು 11 ಬಾರಿ ಹೀಗೆ ಮಾಡಬೇಕು. ಹೀಗೆ ಮಾಡಿದರೆ ಮುಕ್ಕೋಟಿ ದೇವತೆಗಳ ಅನುಗ್ರಹ ನಿಮ್ಮ ಮೇಲಾಗಿ ನೀವು ಕಳೆದಕೊಂಡ ಬಂಗಾರ ನಿಮ್ಮ ಕೈ ಸೇರುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments