Select Your Language

Notifications

webdunia
webdunia
webdunia
webdunia

ಜನರ ಕೆಟ್ಟ ದೃಷ್ಟಿ ಮನೆಗೆ ಬೀಳಬಾರದಂತಿದ್ದರೆ ಪ್ರತಿ ಅಮಾವಾಸ್ಯೆಯಂದು ಹೀಗೆ ಮಾಡಿ

ಜನರ ಕೆಟ್ಟ ದೃಷ್ಟಿ ಮನೆಗೆ ಬೀಳಬಾರದಂತಿದ್ದರೆ ಪ್ರತಿ ಅಮಾವಾಸ್ಯೆಯಂದು ಹೀಗೆ ಮಾಡಿ
ಬೆಂಗಳೂರು , ಭಾನುವಾರ, 5 ಏಪ್ರಿಲ್ 2020 (07:08 IST)
ಬೆಂಗಳೂರು : ಜನರ ಕೆಟ್ಟ ದೃಷ್ಟಿ ಮನೆ ಹಾಗು ಮನೆಯವರ ಮೇಲೆ ಬಿದ್ದರೆ ಅದರಿಂದ ಕೆಟ್ಟ ಪರಿಣಾಮ ಬೀರುತ್ತದೆ. ಆದಕಾರಣ ಇಂತಹ ಕೆಟ್ಟ ದೃಷ್ಟಿ ನಿಮ್ಮ ಮನೆಯ ಮೇಲೆ ಬೀಳಬಾರದಂತಿದ್ದರೆ ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿ.


ಅಮವಾಸ್ಯೆಯಂದು ಸಂಜೆಯ ವೇಳೆ ಪೂಜೆ ಮಾಡಿದ ನಂತರ ಬೂದಕುಂಬಳಕಾಯಿಗೆ ಅರಶಿನ ಕುಂಕುಮ ಹಚ್ಚಿ ಮನೆಯ ದೇವರಿಗೆ ಸಂಕಲ್ಪ ಮಾಡಿ ಅದನ್ನು ಮನೆಯ ಮುಖ್ಯ ದ್ವಾರ ಬಾಗಿಲಿನ ಹೊರಗಡೆ ಕಟ್ಟಬೇಕು.  ಪ್ರತಿ ಅಮವಾಸ್ಯೆ ಈ ಕುಂಬಳಕಾಯಿಯನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡಿದರೆ ಯಾವ ಕೆಟ್ಟ ದೃಷ್ಟಿಯು ಬೀಳುವುದಿಲ್ಲ. ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾನುವಾರ 9 ಗಂಟೆಗೆ 9 ನಿಮಿಷ ದೀಪ ಬೆಳಗುವುದರ ಹಿಂದಿನ ಜ್ಯೋತಿಷ್ಯ ರಹಸ್ಯವೇನು ಗೊತ್ತಾ?